<p><strong>ಹೂವಿನಹಡಗಲಿ: ‘</strong>ಯುವ ಜನರು ಮಾದಕ ದ್ರವ್ಯಗಳ ಸೇವನೆಯ ಗೀಳು ಅಂಟಿಸಿಕೊಳ್ಳಬಾರದು’ ಎಂದು ತಜ್ಞವೈದ್ಯ ಡಾ. ಕೆ.ನಿಖಿಲ್ ಹೇಳಿದರು.</p>.<p>ಪಟ್ಟಣದ ತುಂಗಭದ್ರಾ ಪ್ರೌಢಶಾಲೆಯಲ್ಲಿ ಬುಧವಾರ ಜೆಸಿಐ ಹೂವಿನಹಡಗಲಿ ರಾಯಲ್ ಹಮ್ಮಿಕೊಂಡಿದ್ದ ಮಕ್ಕಳು ಮತ್ತು ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಆರೋಗ್ಯವಂತ ಮಕ್ಕಳು ದೇಶದ ಆಸ್ತಿ. ಯುವಕರು ಡ್ರಗ್ಸ್ ದಾಸರಾಗುತ್ತಿರುವುದು ಕಳವಳಕಾರಿಯಾಗಿದೆ. ಮಕ್ಕಳಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದು ತಿಳಿಸಿದರು.</p>.<p>ಸಂಸ್ಥೆ ಅಧ್ಯಕ್ಷ ಡಾ. ಜೆ.ಡಿ.ಉಮೇಶ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಪಿ.ಎಂ.ಗೀತಾ ಮಾತನಾಡಿದರು.</p>.<p>ಜೇಸಿ ಸಂಸ್ಥೆಯ ವಿನಾಯಕ ಕೋಡಿಹಳ್ಳಿ, ರಫೀನಾ ಬೇಗಂ, ವಾರದ ನಿಯಾಜ್, ಡಾ. ಪ್ರಕಾಶ ಅಟವಾಳಗಿ, ಎಸ್.ದ್ವಾರಕೀಶ ರೆಡ್ಡಿ, ಡಾ. ಎಂ.ಕೆ.ಸೋಮಶೇಖರ್, ಎಸ್.ಮಹಾಂತೇಶ, ಕೆ.ನಾಗರಾಜ, ಶಿವರಾಜ್, ಭರತಕುಮಾರ್, ಪುನೀತ್, ಶಿಕ್ಷಕರಾದ ಕೆ.ಬಸವರಾಜ, ಜಿ.ಆನಂದ, ಗಿಡ್ಡಾನಾಯ್ಕ, ಪ್ರತಿಮಾ ಜಯಮ್ಮ, ಸಂಗಮೇಶ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೂವಿನಹಡಗಲಿ: ‘</strong>ಯುವ ಜನರು ಮಾದಕ ದ್ರವ್ಯಗಳ ಸೇವನೆಯ ಗೀಳು ಅಂಟಿಸಿಕೊಳ್ಳಬಾರದು’ ಎಂದು ತಜ್ಞವೈದ್ಯ ಡಾ. ಕೆ.ನಿಖಿಲ್ ಹೇಳಿದರು.</p>.<p>ಪಟ್ಟಣದ ತುಂಗಭದ್ರಾ ಪ್ರೌಢಶಾಲೆಯಲ್ಲಿ ಬುಧವಾರ ಜೆಸಿಐ ಹೂವಿನಹಡಗಲಿ ರಾಯಲ್ ಹಮ್ಮಿಕೊಂಡಿದ್ದ ಮಕ್ಕಳು ಮತ್ತು ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಆರೋಗ್ಯವಂತ ಮಕ್ಕಳು ದೇಶದ ಆಸ್ತಿ. ಯುವಕರು ಡ್ರಗ್ಸ್ ದಾಸರಾಗುತ್ತಿರುವುದು ಕಳವಳಕಾರಿಯಾಗಿದೆ. ಮಕ್ಕಳಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದು ತಿಳಿಸಿದರು.</p>.<p>ಸಂಸ್ಥೆ ಅಧ್ಯಕ್ಷ ಡಾ. ಜೆ.ಡಿ.ಉಮೇಶ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಪಿ.ಎಂ.ಗೀತಾ ಮಾತನಾಡಿದರು.</p>.<p>ಜೇಸಿ ಸಂಸ್ಥೆಯ ವಿನಾಯಕ ಕೋಡಿಹಳ್ಳಿ, ರಫೀನಾ ಬೇಗಂ, ವಾರದ ನಿಯಾಜ್, ಡಾ. ಪ್ರಕಾಶ ಅಟವಾಳಗಿ, ಎಸ್.ದ್ವಾರಕೀಶ ರೆಡ್ಡಿ, ಡಾ. ಎಂ.ಕೆ.ಸೋಮಶೇಖರ್, ಎಸ್.ಮಹಾಂತೇಶ, ಕೆ.ನಾಗರಾಜ, ಶಿವರಾಜ್, ಭರತಕುಮಾರ್, ಪುನೀತ್, ಶಿಕ್ಷಕರಾದ ಕೆ.ಬಸವರಾಜ, ಜಿ.ಆನಂದ, ಗಿಡ್ಡಾನಾಯ್ಕ, ಪ್ರತಿಮಾ ಜಯಮ್ಮ, ಸಂಗಮೇಶ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>