ಶುಕ್ರವಾರ, 30 ಜನವರಿ 2026
×
ADVERTISEMENT
ADVERTISEMENT

ಹಂಪಿ: ರಾಷ್ಟ್ರೀಯ ಯೋಜನೆಯಾಗಿ ಘೋಷಣೆ?

ಕೇಂದ್ರ ಬಜೆಟ್‌ ಮೇಲೆ ಈ ಬಾರಿ ಜಿಲ್ಲೆಯಿಂದ ಹೆಚ್ಚಿನ ನಿರೀಕ್ಷೆ
Published : 30 ಜನವರಿ 2026, 2:22 IST
Last Updated : 30 ಜನವರಿ 2026, 2:22 IST
ಫಾಲೋ ಮಾಡಿ
Comments
ವೈ.ಯಮುನೇಶ್‌
ವೈ.ಯಮುನೇಶ್‌
ಇ.ತುಕಾರಾಂ
ಇ.ತುಕಾರಾಂ
ಎಚ್‌.ಆರ್‌.ಗವಿಯಪ್ಪ
ಎಚ್‌.ಆರ್‌.ಗವಿಯಪ್ಪ
ಅಶ್ವಿನ್‌ ಕೊತ್ತಂಬರಿ
ಅಶ್ವಿನ್‌ ಕೊತ್ತಂಬರಿ
ಹೊಸಪೇಟೆಯಿಂದ ಬಳ್ಳಾರಿ ಮೂಲಕ ಬೆಂಗಳೂರಿಗೆ ವಂದೇ ಭಾರತ್ ರೈಲು ಓಡಿಸಬೇಕು ಕೈಗಾರಿಕಾ ಕೇಂದ್ರಗಳು ನೂತನ ಕೈಗಾರಿಕಾ ಪ್ರದೇಶಗಳು ಈ ಭಾಗಕ್ಕೆ ಬೇಕು ಈಗಾಗಲೇ ಜಿಲ್ಲೆಯ ನಿರೀಕ್ಷೆಯ ಪಟ್ಟಿ ಸಲ್ಲಿಸಲಾಗಿದೆ
ಅಶ್ವಿನ್ ಕೊತ್ತಂಬರಿ ಅಧ್ಯಕ್ಷ ವಿಜಯನಗರ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ
ಹೊಸಪೇಟೆ ರೈಲು ನಿಲ್ದಾಣ ವಿಶ್ವದರ್ಜೆಗೆ ಏರಿಸಬೇಕು ಪ್ರತ್ಯೇಕ ವಿಮಾನನಿಲ್ದಾಣ ನಿರ್ಮಾಣದಿಂದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ಸಿಗಲಿದೆ. ಸಚಿವರಿಗೆ ವಿವಿಧ ಬೇಡಿಕೆಗಳನ್ನು ಈಗಾಗಲೇ ಸಲ್ಲಿಸಲಾಗಿದೆ ವೈ.
ಯಮುನೇಶ್‌ ಅಧ್ಯಕ್ಷ ರೈಲ್ವೆ ಬಳಕೆದಾರರ ಹಿತರಕ್ಷಣಾ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT