ನಗರದ ಹೊರವಲಯದ ಅಮರಾವತಿಯಲ್ಲಿ ಭಾನುವಾರ ಟ್ರಕ್ ಟರ್ಮಿನಲ್ ಭೂಮಿಪೂಜೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯನವರು ಮಠಾಧೀಶರ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ತುಘಲಕ್ ರಾಜ ಒಂದು ಕಡೆ ಬುದ್ಧಿವಂತನಾಗಿದ್ದರೂ, ಮೂರ್ಖನಾಗಿದ್ದ. ಅದೇ ರೀತಿ ಸಿದ್ದರಾಮಯ್ಯನವರು ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.