‘2015ರಿಂದ 2019ರ ಅವಧಿಯಲ್ಲಿ ಕುಲಪತಿಯಾಗಿದ್ದ ಮಲ್ಲಿಕಾ ಎಸ್. ಘಂಟಿ, ಕುಲಸಚಿವರಾಗಿದ್ದ ಡಿ. ಪಾಂಡುರಂಗಬಾಬು, ಮಂಜುನಾಥ ಬೇವಿನಕಟ್ಟಿ, ಅಶೋಕಕುಮಾರ ರಂಜೇರೆ, ಹಣಕಾಸು ಅಧಿಕಾರಿಯಾಗಿದ್ದ ಪಿ. ಮಹದೇವಯ್ಯ, ಸಿದ್ದಗಂಗಮ್ಮ, ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿದ್ದ ಜೆ.ಎಸ್. ನಂಜಯ್ಯನವರ್, ಸಹಾಯಕ ಕುಲಸಚಿವರಾಗಿದ್ದ ಎಚ್. ಶ್ರೀನಿವಾಸ್, ಯೋಜನಾ ಅಧಿಕಾರಿಯಾಗಿದ್ದ ಈಟಿ ನಾಗರಾಜ, ಸೂಪರಿಟೆಂಡೆಂಟ್ ಜಿ. ಶಿವಕುಮಾರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದೂ ಪತ್ರದಲ್ಲಿ ಮನವಿ ಮಾಡಿದ್ದಾರೆ.