ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಲೋಕಾಯುಕ್ತ ಸುಮೊಟೊ ಪ್ರಕರಣ: ಹುತಾತ್ಮ ಯೋಧರ ಕುಟುಂಬದತ್ತ ಕರುಣಾದೃಷ್ಟಿ

Published : 18 ಸೆಪ್ಟೆಂಬರ್ 2025, 4:55 IST
Last Updated : 18 ಸೆಪ್ಟೆಂಬರ್ 2025, 4:55 IST
ಫಾಲೋ ಮಾಡಿ
Comments
40 ವರ್ಷವಾಯಿತು ಯಾರಿಗೂ ನಿವೇಶನ ಸಿಕ್ಕಿಲ್ಲ
‘ನಾನು ಕಳೆದ 40 ವರ್ಷಗಳಿಂದಲೂ ಹುತಾತ್ಮ ಸೈನಿಕರ ಕುಟುಂಬದವರ ಗೋಳನ್ನು ನೋಡುತ್ತ ಬಂದಿದ್ದೇನೆ ಯಾರೊಬ್ಬರಿಗೂ ಜಿಲ್ಲೆಯಲ್ಲಿ ಸರ್ಕಾರ ಕಡ್ಡಾಯವಾಗಿ ಕೊಡಬೇಕಾದ ನಿವೇಶನ ಕೊಟ್ಟೇ ಇಲ್ಲ. ಕೆಲವು ಜಿಲ್ಲಾಧಿಕಾರಿಗಳು ನಮ್ಮನ್ನು ಕಾಲ ಕಸದಂತೆ ಕಂಡಿದ್ದನ್ನು ಮರೆಯಲು ಸಾಧ್ಯವೇ ಇಲ್ಲ’ ಎಂದು ಮಂಜುನಾಥ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT