ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ತೆಕ್ಕಲಕೋಟೆ | ಒಂದೆಡೆ ನೆರೆ, ಮತ್ತೊಂದೆಡೆ ಬರ!

ತೆಕ್ಕಲಕೋಟೆ ಭಾಗದ ರೈತರ ತೀರದ ಬವಣೆ: ನೂರಾರು ಹೆಕ್ಟರ್ ಬೆಳೆ ಹಾನಿ
ಚಾಂದ್ ಬಾಷ
Published : 4 ಆಗಸ್ಟ್ 2024, 5:14 IST
Last Updated : 4 ಆಗಸ್ಟ್ 2024, 5:14 IST
ಫಾಲೋ ಮಾಡಿ
Comments
ಸಕಾಲದಲ್ಲಿ ಮುಂಗಾರು ಮಳೆಯಾಗದ್ದರಿಂದ ತಾಲ್ಲೂಕಿನ ವೇದಾವತಿ ನದಿಭಾಗದ ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ತುಂಗಭದ್ರಾ ನದಿಯಿಂದ ವೇದಾವತಿ ನದಿಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು.
ವಾ.ಹುಲುಗಪ್ಪ, ಅಧ್ಯಕ್ಷ, ತಾಲ್ಲೂಕು ರೈತ ಸಂಘ ಸಿರುಗುಪ್ಪ
ಮಳೆ ಕೊರತೆಯಿಂದ ವೇದಾವತಿ ಹಗರಿ ಭಾಗದ ರೈತರು ಭತ್ತದ ನಾಟಿಯನ್ನು ಮುಂದೂಡಬೇಕು. ಮುಂದಿನ ನೀರಿನ ಲಭ್ಯತೆ ನೋಡಿ ನಾಟಿ ಕಾರ್ಯ ಮುಂದುವರಿಸಬೇಕು.
ಎಸ್.ಬಿ.ಪಾಟೀಲ, ಕೃಷಿ ಸಹಾಯಕ ನಿರ್ದೇಶಕ ಸಿರುಗುಪ್ಪ
ಸಿರುಗುಪ್ಪ ತಾಲ್ಲೂಕಿನ ವೇದಾವತಿ (ಹಗರಿ) ನದಿ ಸಂಪೂರ್ಣವಾಗಿ ಒತ್ತಿಹೋಗಿ ರೈತರ ಪಂಪ್‌ಸೆಟ್ ಪೈಪ್‌ಲೈನ್‌ಗಳು ಹೊರಬಿದ್ದಿರುವುದು
ಸಿರುಗುಪ್ಪ ತಾಲ್ಲೂಕಿನ ವೇದಾವತಿ (ಹಗರಿ) ನದಿ ಸಂಪೂರ್ಣವಾಗಿ ಒತ್ತಿಹೋಗಿ ರೈತರ ಪಂಪ್‌ಸೆಟ್ ಪೈಪ್‌ಲೈನ್‌ಗಳು ಹೊರಬಿದ್ದಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT