ಹಾಸ್ಯ ಕಲಾವಿದೆ ಇಂದೂಮತಿ ಸಾಲಿಮಠ, ಸಮಾಜದ ಮುಖಂಡರಾದ ಎಚ್.ಎಂ.ವೀರಭದ್ರ ಶರ್ಮ, ಬಿ.ಎಂ.ರಾಜಶೇಖರ್ ಮಾತನಾಡಿದರು. ಬುಕ್ಕಸಾಗರದ ಕರಿಸಿದ್ದೇಶ್ವರ ಮಠದ ವಿಶ್ವರಾಧ್ಯ ಕರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಕೊಟ್ಟೂರು ಸಂಸ್ಥಾನ ಮಠದ ಬಸವಲಿಂಗ ಸ್ವಾಮೀಜಿ, ಕಲ್ಯಾಣ ಸ್ವಾಮೀಜಿ, ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ವಿರೂಪಾಕ್ಷಯ್ಯ ಸ್ವಾಮಿ, ಸಾಲಿ ಸಿದ್ದಯ್ಯ, ಶರಣು ಸ್ವಾಮಿ, ರವಿಶಂಕರ್, ಕೆ. ಕೊಟ್ರೇಶ್, ಟಿ.ಎಂ.ವಿಜಯಕುಮಾರ್, ಬಿ.ಎಂ.ಸೋಮಶೇಖರ್, ಸಿದ್ಧಾರ್ಥ ಸಿಂಗ್, ಕೆ.ಗಂಗಾದರ ಸ್ವಾಮಿ, ಜಯಶೀಲ ಕುಮಾರಸ್ವಾಮಿ, ಬಿ.ಎಂ.ವೀಣಾ, ಅನ್ನಪೂರ್ಣಮ್ಮ, ಪ್ರೀತಿ ಹಿರೇಮಠ ಇತರರಿದ್ದರು.