ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಸಚಿವ ಸಂತೋಷ್‌ ಲಾಡ್ ಜನ್ಮದಿನ: ಹೊಸಪೇಟೆಯ ‘ಸಂತೋಷ’ಕ್ಕೆ ಅಡಿಪಾಯ

ಜನ್ಮದಿನದ ಖುಷಿ–ಬಸವ, ಅಂಬೇಡ್ಕರ್ ಹಾಡುಗಳಲ್ಲಿ ಮನಸ್ಸು ಲೀನ
Published : 28 ಫೆಬ್ರುವರಿ 2024, 4:51 IST
Last Updated : 28 ಫೆಬ್ರುವರಿ 2024, 4:51 IST
ಫಾಲೋ ಮಾಡಿ
Comments
ಬಸವಣ್ಣ ಅಂಬೇಡ್ಕರ್‌ ಕುರಿತ ಗೀತೆಗಳ ಬಿಡುಗಡೆ ಸಮಾರಂಭದಲ್ಲಿ ಸೇರಿದ್ದ ಅಭಿಮಾನಿಗಳು  –ಪ್ರಜಾವಾಣಿ ಚಿತ್ರ
ಬಸವಣ್ಣ ಅಂಬೇಡ್ಕರ್‌ ಕುರಿತ ಗೀತೆಗಳ ಬಿಡುಗಡೆ ಸಮಾರಂಭದಲ್ಲಿ ಸೇರಿದ್ದ ಅಭಿಮಾನಿಗಳು  –ಪ್ರಜಾವಾಣಿ ಚಿತ್ರ
ದೇಶದಲ್ಲಿ ಮತ್ತೆ ಬ್ರಿಟಿಷ್ ಮಾದರಿಯ ಆಡಳಿತ ಮರಳುತ್ತಿದೆ. ಸಂವಿಧಾನ ಬದಲಾವಣೆಯ ಮಾತುಗಳೊಂದಿಗೆ ಜನರ ಸ್ವಾತಂತ್ರ್ಯ ಕಿತ್ತುಕೊಳ್ಳುವ ಹುನ್ನಾರ ನಡೆದಿದೆ.
–ಕನ್ಹಯ್ಯಾ ಕುಮಾರ್‌, ಸಾಮಾಜಿಕ ಕಾರ್ಯಕರ್ತ
ದಲಿತ ಯುವಕರ ಕೈಗೆ ತ್ರಿಶೂಲ ಕಠಾರಿ ಖಡ್ಗ ನೀಡಿ ಜಾತಿ ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತುದ್ದಾರೆ. ಈ ಬಗ್ಗೆ ಜನರು ಎಚ್ಚೆತ್ತುಕೊಳ್ಳಬೇಕು.
–ಜಿಗ್ನೇಶ್‌ ಮೇವಾನಿ, ಸಂಚಾಲಕ ರಾಷ್ಟ್ರೀಯ ದಲಿತ ಅಧಿಕಾರ್ ಮಂಚ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT