‘ನದಿ ತೀರದಲ್ಲಿ ಆಟವಾಡುತ್ತಿದ್ದ ತರುಣ್ ಆಕಸ್ಮಿಕವಾಗಿ ನೀರಿಗೆ ಬಿದ್ದ. ಅವನನ್ನು ರಕ್ಷಿಸಲು ನನ್ನ ದೊಡ್ಡಪ್ಪನ ಮಗ ರಮೇಶ ಸಹ ನೀರಿಗೆ ಬಿದ್ದ. ಆತನಿಗೆ ಈಜು ಬರುತ್ತಿರಲಿಲ್ಲವಾದ ಕಾರಣ ಆತನೂ ನೀರಲ್ಲಿ ಮುಳುಗಿದ’ ಎಂದು ಬಾಲಕನ ತಂದೆ ಎ.ಚಂದ್ರಶೇಖರ ಅವರು ಕಮಲಾಪುರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.