ನೂತನ ಪಿಂಚಣಿ ಯೋಜನೆಯಿಂದ ಬಾಧಿತರಾಗಿರುವ ನೌಕರರ ಹಕ್ಕು ಬಾಧ್ಯತೆಗಳ ರಕ್ಷಣೆಗಾಗಿ ಸರ್ಕಾರಿ ನೌಕರರ ಸಂಘ ಹೋರಾಟ ಮಾಡಲು ಸದಾ ಸಿದ್ದ ಎಂದು ಹೇಳಿದರು. ಸಭೆಯಲ್ಲಿ ಹೊನ್ನಪ್ಪ ಗೊಳಸಂಗಿ, ರವಿಂದ್ರ ಹೂಗಾರ, ಬಸವರಾಜ ಚಿಂಚೋಳಿ, ಉದಯ ಕೊಟ್ಯಾಳ, ಎಸ್.ಜಿ.ಪರಮಗೊಂಡ, ಚಿದಾನಂದ ಹೂಗಾರ, ಶರಣಪ್ಪ ಮಾದರ, ಎಸ್.ಬಿ.ದಳವಾಯಿ, ಆರ್.ಎಂ.ಬೆಳ್ಳುಬ್ಬಿ, ಎಸ್.ಬಿ.ಬಾಗಾನಗರ, ಕೊಟ್ರೇಶ ಹೆಗಡ್ಯಾಳ, ಅನಿಲ ಬಬಲೇಶ್ವರ, ಮಹೇಂದ್ರ ಬಡಿಗೇರ, ವಿ.ಐ.ಕೊಟ್ಯಾಳ, ಜಗನ್ನಾಥ ಬಿ.ಆರ್ ಇತರರು ಇದ್ದರು. ಸಭೆಯಲ್ಲಿ ಸಂಘದ ನೂತನ ಸಂಚಾಲಕರನ್ನಾಗಿ ವಿಜಯಕುಮಾರ ರಾಠೋಡ, ಸಹ ಸಂಚಾಲಕರನ್ನಾಗಿ ಸಂತೋಷ ಬೂದಿಹಾಳ ಅವರನ್ನು ನೇಮಕ ಮಾಡಲಾಯಿತು.