ತಾಲ್ಲೂಕಿನ ತಳೇವಾಡ ಗ್ರಾ.ಪಂ 4ನೇ ವಾರ್ಡಿನಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿ ಸಿದಪ್ಪ ಬಮರಡ್ಡಿ ಹಾಗೂ ಬಾಬು ಬೆಲ್ಲದ ಗಾಯಗೊಂಡವರು. ಇಬ್ಬರು ಬುಧವಾರ ಮಧ್ಯಾಹ್ನ ತಳೇವಾಡ ಸಮೀಪದ ಕೂಡಗಿ ತಾಂಡಾ ಬಳಿ ಕಾರಿನಲ್ಲಿ ತೆರಳುವ ವೇಳೆ ಈ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.