ನಾಗಠಾಣದ ಮಾಳಿಂಗರಾಯ ಮಹಾರಾಜ, ತಿಕೋಟಾ ಹೂನ್ನಮೇಶ್ವರ ದೇವಸ್ಥಾನ ಅರ್ಜಕ ಶೇಖಪ್ಪ ಪೋಜೀರಿ, ಹೂನ್ನಮೇಶ್ವರ ದೇವರ ಗದ್ದಗಿ ಅರ್ಚಕ ಅಪ್ಪಾಸಿ ಪೊಜೀರಿ ಸಾನ್ನುಧ್ಯ ವಹಿಸಿದ್ದರು. ರಾಜ್ಯ ಉಪಾಧ್ಯಕ್ಷ ರಾಜು ಕಂಬೋಗಿ, ಜಿಲ್ಲಾಧ್ಯಕ್ಷ ಮಲ್ಲಣ ಶಿರಶ್ಯಾಡ, ರಾಜ್ಯ ಕಾರ್ಯದರ್ಶಿ ಶ್ರೀಶೈಲ ಕೌಲಗಿ, ವಿಜಯಪುರ ನಗರ ಘಟಕ ಕನಕದಾಸ ಅಧ್ಯಕ್ಷ ರಾಜು ಕಗ್ಗೋಡ, ರೈತ ಮಿತ್ರ ಅಧ್ಯಕ್ಷ ಎಚ್. ಎಂ. ಬಾಗವಾನ, ಜಿಲ್ಲಾ ದಲಿತ ಮುಖಂಡ ಅಡಿವೆಪ್ಪ ಸಾಲಗಲ, ಡಾ.ಆರ್.ಎನ್. ಶೇಖ, ಆರ್. ಎಸ್. ಪಟ್ಟಣಶಟ್ಟಿ, ಯಾಕುಬ ಜತ್ತಿ, ಶ್ಯಾನು ಕತೀಬ, ಮಲ್ಲು ಬಿದರಿ, ಬಾಬುಶಾ ಇಮ್ಮಡಿ, ಅಮಗೂಂಡ ಹಂಜಗಿ, ಭೀರಾಪ್ಪ ಟಕ್ಕಳಿಕ್ಕಿ, ಕರೆಪ್ಪ ಸಿದ್ದನಾಥ, ಶಿವಾನಂದ ಹಂಜಗಿ ಇದ್ದರು.