ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ, ರಾಷ್ಟ್ರೀಯ ಬಸವ ಸೇನೆ ಅಧ್ಯಕ್ಷ ಸೋಮನಗೌಡ ಕಲ್ಲೂರ, ಉಪ್ಪಾರ ಸಮಾಜದ ಅಧ್ಯಕ್ಷ ಜಕ್ಕಪ್ಪ ಎಸ್.ಎಡವೆ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಎಂ.ಕೆ.ಶಿವಣ್ಣವರ, ಭಾರತಿ ಗೋವಿಂದರಾವ್ ಟಂಕಸಾಲಿ, ಗೌರವಾಧ್ಯಕ್ಷ ವಿಶ್ವನಾಥ ನರಳಿ, ಮಾಲಿಂಗ ಉಪ್ಪಾರ, ಲಕ್ಷ್ಮಣ ಉಪ್ಪಾರ, ಸಹದೇಶ ಬೆಳಗಲಿ, ಮಲ್ಲು ಶಿವಣ್ಣವರ, ಪೂಗ್ಲಿ ಉಪ್ಪಾರ, ಬಸವರಾಜ್, ರಂಗು ಮಂಜೆ, ಶಿವಾನಂದ ಎನ್.ಕಟ್ಟಿಮನಿ, ಸಿದ್ದು ಬಾವಿಕಟ್ಟಿ, ಸಂತೋಷ್ ರಾಥೋಡ್, ರಾಜೇಂದ್ರ ಉಪ್ಪಾರ, ಅನಿಲ ಉಪ್ಪಾರ, ಆನಂದ ಗಣಗಾರ, ಡಿ.ವೈ.ಉಪ್ಪಾರ, ಸಂಗನಬಸವ ಹಳಕಟ್ಟಿ, ಕಾಶಿನಾಥ ಹಳಕಟ್ಟಿ ಉಪಸ್ಥಿತರಿದ್ದರು.