ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆ ನಾನು ಮಾಡಿದ್ದು, ತಾನು ಮಾಡಿದ್ದು ಎಂದು ಕ್ರೆಡಿಟ್ ಪಡೆಯಲು ಜಿಲ್ಲೆಯಲ್ಲಿ ಡಿಶುಂ.. ಡಿಶುಂ..ರಾಜಕಾರಣ ಶುರುವಾಗಿದೆ. ಯಾರೂ ಮಾಡಿಲ್ಲ, ಈ ಯೋಜನೆ ಜಾರಿಗೆ ತರುತ್ತಿರುವವರು ಇಂದಿನ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸಾಹೇಬರು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಮರ್ಥಿಸಿಕೊಂಡರು.