ಬೆಳಗಾವಿಯ ವಿಭಾಗಿಯ ಸಂಘಟನಾ ಪ್ರಭಾರ ಪ್ರಕಾಶ ಅಕ್ಕಲಕೋಟ, ರಾಜ್ಯ ಹಿಂದುಳಿದ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಡಬ್ಬಿ, ರಾಮಣ್ಣ ಅವಟಿ, ಜಿ.ಪಂ. ಸದಸ್ಯ ಭೀಮುಸಾಹುಕಾರ ಬಿರಾದಾರ, ಪ.ಪಂ. ಸದಸ್ಯ ವಿಜಯಕುಮಾರ ಅವಟಿ, ಅಪ್ಪುಗೌಡ ಪಾಟೀಲ ಗೋವಿಂದಪುರ, ರಾಜಕುಮಾರ ಸಗಾಯಿ ಗಂಟಗಲಿ, ಶಿವಾನಂದ ಕಟ್ಟಿ, ಅಶೋಕ ಕುಲಕರ್ಣಿ, ರಾಜೇಂದ್ರ ಮುತ್ತಿನ, ಮಹಾದೇವ ಬಗಲಿ, ಸುನೀಲಬೈರವಾಡಗಿ, ನಾಗನಾಥ ಬಿರಾದಾರ, ಗೌಡೇಶಗೌಡ ಪಾಟೀಲ, ಮಲ್ಲೇಶಪ್ಪ ಡೊಳ್ಳಿ, ಅಪ್ಪುಗೌಡ ಬಿರಾದಾರ ಇದ್ದರು.