ವೇದಿಕೆಯ ಅಧ್ಯಕ್ಷರಾದ ಭೀಮಶಿ ಕಲಾದಗಿ, ಹಿರಿಯ ಹೋರಾಟಗಾರರಾದ ಅಪ್ಪಾಸಾಹೇಬ ಯರನಾಳ, ಫೆಡಿನಾ ಸಂಸ್ಥೆಯ ಪ್ರಭುಗೌಡ ಪಾಟೀಲ, ಸ್ಲಂ ಅಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಅಕ್ರಮ್ ಮಾಶ್ಯಾಳಕರ, ರೈತ ಮುಖಂಡ ಬಾಳು ಜೇವೂರ, ವಕೀಲರಾದ ತಿಪ್ಪಣ್ಣ ದೊಡಮನಿ, ಘೋರ್ಪಡೆ, ಲಕ್ಮಣ ಹಂದ್ರಾಳ, ಎ.ಐ.ಡಿ.ವೈಓ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ, ಇರ್ಫಾನ್ ಶೇಖ್, ಫಯಾಜ ಕಲಾದಗಿ, ತಿಪ್ಪರಾಯ ಹತ್ತರಕಿ, ಮಹಾದೇವ ಲಿಗಾಡೆ, ಎಚ್.ಟಿ.ಭರತಕುಮಾರ್ ಇದ್ದರು.