ದೇವಸ್ಥಾನದ ಅಧ್ಯಕ್ಷ ಶಂಕರ ಹೇರಲಗಿ, ಸಿದ್ಧೇಶ್ವರ ಸಂಸ್ಥೆ ಚೇರಮನ್ ಬಸಯ್ಯ ಹಿರೇಮಠ, ಸಾಯಿಬಣ್ಣ ಭೂವಿ ಸಮಾಜದ ಕಾರ್ಯದರ್ಶಿ ಶಿವರುದ್ರ ಬಾಗಲಕೋಟಿ, ದೇವಸ್ಥಾನದ ಕಾರ್ಯದರ್ಶಿ ವೀರಭದ್ರ ಹೇರಲಗಿ, ಸಂತೋಷ ಪಾಟೀಲ, ಪಾಂಡುಸಾಹುಕಾರ ದೊಡ್ಡಮನಿ, ಸೂರಪ್ಪ ಹೇರಲಗಿ, ಅಧಿಕಾರಿಗಳಾದ ಮಲ್ಲಿಕಾರ್ಜುನ ಮತ್ತಿಕಟ್ಟಿ, ಸಂಗಪ್ಪ ಹೇರಲಗಿ, ಜಗದೀಶ ಬಿರಾದಾರ, ಈರಣ್ಣ ಬಡಿಗೇರ, ಪರಶುರಾಮ ಬಿಂಗಾಳೆ, ಶಿವರಾಜ ಬಾಡಗಂಡಿ, ರಾಹುಲ್ ಔರಂಗಬಾದ್, ಶಿವಪ್ಪ ಗಂಟಿ, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ರಾಹುಲ್ ಜಾಧವ್ ಉಪಸ್ಥಿತರಿದ್ದರು.