ಇಂಡಿ ತಾಲ್ಲೂಕಿನ ಅರ್ಜನಾಳ ಗ್ರಾಮದ ರೈತ ಶಿವಯೋಗಿ ಬಿರಾದಾರ ಅವರ ತೋಟದಲ್ಲಿ ಬೆಳೆದಿರುವ ದಾಳಿಂಬೆ ಹಣ್ಣುಗಳು
ಇಂಡಿ ತಾಲ್ಲೂಕಿನ ಅರ್ಜನಾಳ ಗ್ರಾಮದ ರೈತ ಶಿವಯೋಗಿ ಬಿರಾದಾರ ಅವರ ಹೊಲದಲ್ಲಿರುವ ಬೃಹತ್ ಕೃಷಿ ಹೊಂಡ
ಹಣ್ಣಿನ ಬೆಳೆ ಬೆಳೆಯಲು ರೈತರಿಗೆ ಜೀವಶಾಸ್ತ್ರ ರಸಾಯನಶಾಸ್ತ್ರಗಳ ಕನಿಷ್ಠ ತಿಳಿವಳಿಕೆ ಬೇಕು ಸಾವಯವ ಗೊಬ್ಬರಕ್ಕಾಗಿ ಜಾನುವಾರು ಮತ್ತು ಕುರಿಗಳ ಸಾಕಾಣಿಕೆ ಅಗತ್ಯವಿದೆ
-ಶಿವಯೋಗಿ ಬಿರಾದಾರ ಪ್ರಗತಿಪರ ರೈತ
ದಾಳಿಂಬೆ ಮತ್ತು ನಿಂಬೆ ಬೆಳೆಗಳ ಬಗ್ಗೆ ಒಬ್ಬ ವಿಜ್ಞಾನಿಗೆ ತಿಳಿದಿರುವಷ್ಟು ಜ್ಞಾನ ಶಿವಯೋಗಿ ಬಿರಾದಾರ ಅವರಿಗೆ ತಿಳಿದಿದೆ. ಅವರು ಲಿಂಬೆ ದಾಳಿಂಬೆ ಬೆಳೆಯುವ ರೈತರಿಗೆ ಮಾದರಿಯಾಗಿದ್ದಾರೆ