ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಇಂಡಿ: ಅಧಿಕ ಆದಾಯ ತಂದ ಲಿಂಬೆ, ದಾಳಿಂಬೆ

ಅರ್ಜನಾಳದ ಪ್ರಗತಿಪರ ರೈತ ಶಿವಯೋಗಿ ಬಿರಾದಾರ ಕೃಷಿ ಯಶೋಗಾಧೆ
Published : 29 ಸೆಪ್ಟೆಂಬರ್ 2023, 7:45 IST
Last Updated : 29 ಸೆಪ್ಟೆಂಬರ್ 2023, 7:45 IST
ಫಾಲೋ ಮಾಡಿ
Comments
ಇಂಡಿ ತಾಲ್ಲೂಕಿನ ಅರ್ಜನಾಳ ಗ್ರಾಮದ  ರೈತ ಶಿವಯೋಗಿ ಬಿರಾದಾರ ಅವರ ತೋಟದಲ್ಲಿ ಬೆಳೆದಿರುವ ದಾಳಿಂಬೆ ಹಣ್ಣುಗಳು
ಇಂಡಿ ತಾಲ್ಲೂಕಿನ ಅರ್ಜನಾಳ ಗ್ರಾಮದ  ರೈತ ಶಿವಯೋಗಿ ಬಿರಾದಾರ ಅವರ ತೋಟದಲ್ಲಿ ಬೆಳೆದಿರುವ ದಾಳಿಂಬೆ ಹಣ್ಣುಗಳು
ಇಂಡಿ ತಾಲ್ಲೂಕಿನ ಅರ್ಜನಾಳ ಗ್ರಾಮದ  ರೈತ ಶಿವಯೋಗಿ ಬಿರಾದಾರ ಅವರ ಹೊಲದಲ್ಲಿರುವ ಬೃಹತ್‌ ಕೃಷಿ ಹೊಂಡ
ಇಂಡಿ ತಾಲ್ಲೂಕಿನ ಅರ್ಜನಾಳ ಗ್ರಾಮದ  ರೈತ ಶಿವಯೋಗಿ ಬಿರಾದಾರ ಅವರ ಹೊಲದಲ್ಲಿರುವ ಬೃಹತ್‌ ಕೃಷಿ ಹೊಂಡ
ಹಣ್ಣಿನ ಬೆಳೆ ಬೆಳೆಯಲು ರೈತರಿಗೆ ಜೀವಶಾಸ್ತ್ರ ರಸಾಯನಶಾಸ್ತ್ರಗಳ ಕನಿಷ್ಠ ತಿಳಿವಳಿಕೆ ಬೇಕು ಸಾವಯವ ಗೊಬ್ಬರಕ್ಕಾಗಿ ಜಾನುವಾರು ಮತ್ತು ಕುರಿಗಳ ಸಾಕಾಣಿಕೆ ಅಗತ್ಯವಿದೆ
-ಶಿವಯೋಗಿ ಬಿರಾದಾರ ಪ್ರಗತಿಪರ ರೈತ
ದಾಳಿಂಬೆ ಮತ್ತು ನಿಂಬೆ ಬೆಳೆಗಳ ಬಗ್ಗೆ ಒಬ್ಬ ವಿಜ್ಞಾನಿಗೆ ತಿಳಿದಿರುವಷ್ಟು ಜ್ಞಾನ ಶಿವಯೋಗಿ ಬಿರಾದಾರ ಅವರಿಗೆ ತಿಳಿದಿದೆ. ಅವರು ಲಿಂಬೆ ದಾಳಿಂಬೆ ಬೆಳೆಯುವ ರೈತರಿಗೆ ಮಾದರಿಯಾಗಿದ್ದಾರೆ
-ಮಹಾದೇವಪ್ಪ ಏವೂರ ಸಹಾಯಕ ಕೃಷಿ ನಿರ್ದೇಶಕ ಇಂಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT