ವಿಜಯಪುರ ಜಿಲ್ಲೆಯ ಐತಿಹಾಸಿಕವಾಗಿದ್ದು, ಶರಣರು, ಸೂಫಿಸಂತರು ನೆಲವೀಡು. ಆಲಮಟ್ಟಿ ಜಲಾಶಯವೂ ಜಿಲ್ಲೆಯ ಒಡಲಲ್ಲಿದೆ. ಶರಣರ ನಾಡು, ದ್ರಾಕ್ಷಿಯ ಬೀಡು ಆಗಿದೆ. ಸೈಕ್ಲಿಂಗ್ ಕಣಜವೂ ಆಗಿದೆ. ಮಾತ್ರವಲ್ಲ. ಹೆಸರಾಂತ ಪತ್ರಕರ್ತರ ಜಿಲ್ಲೆಯೂ ಆಗಿದೆ. ಹಾಗಾಗಿ ಲೋಗೊದಲ್ಲಿ ಜಿಲ್ಲೆಯ ಸಮಗ್ರತೆ ಬಿಂಬಿಸುವ ಲೋಗೊಗಳನ್ನು ಜಿಲ್ಲೆಯ ಕಲಾವಿದರು ರಚಿಸಿ ಕಳುಹಿಸಿ ಕೊಡಬಹುದಾಗಿದೆ.