ವಿಜಯಪುರದ ಆರಾಧ್ಯದೈವ ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಸಿದ್ಧೇಶ್ವರರ ಸಂಕ್ರಮಣ ಶತಮಾನೋತ್ಸವ ಜಾತ್ರೆ ಅಂಗವಾಗಿ ಬುಧವಾರ ನಡೆದ ಭಾರ ಎತ್ತುವ ಸ್ಪರ್ಧೆಯಲ್ಲಿ195 ಕೆ.ಜಿ ಗುಂಡು ಕಲ್ಲನ್ನು ಎತ್ತಿದ ನಾಗಠಾಣದ ಭೀರಪ್ಪ ಪೂಜಾರಿ
ವಿಜಯಪುರದ ಆರಾಧ್ಯದೈವ ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಸಿದ್ಧೇಶ್ವರರ ಸಂಕ್ರಮಣ ಶತಮಾನೋತ್ಸವ ಜಾತ್ರೆ ಅಂಗವಾಗಿ ಬುಧವಾರ ನಡೆದ ಭಾರ ಎತ್ತುವ ಸ್ಪರ್ಧೆಯಲ್ಲಿ 50 ಕೆ.ಜಿ ಭಾರದ ಹಾರಿಯನ್ನು ಮೀಸೆಯಿಂದ ಎತ್ತಿದ ಜಟ್ಟಿ
ಚಿಕ್ಕ ಮಕ್ಕಳ ಮೆಟ್ನಾದಿ ಮೇಲೆ ನಿಂತು ಭಾರ ಎತ್ತುವ ಸ್ಪರ್ಧೆ 50 ಕೆ.ಜಿ ಭಾರ ಎತ್ತಿದ 10 ವರ್ಷದ ಆಕಾಶ ಪೂಜಾರಿ