ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್. ಆಲಗೂರ ಮಾತನಾಡಿದರು. ಶಾಲೆಯ ಅಧ್ಯಕ್ಷ ಮಕ್ಬುಲಸಾಹೇಬ ಪಟೇಲ, ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಆರ್. ನಡಗಡ್ಡಿ, ಅಕ್ಷರದಾಸೋಹ ಸಂಯೋಜಕ ಎಂ.ಎಚ್. ಯರಗುದ್ರಿ, ನೋಡಲ್ ಅಧಿಕಾರಿ ಎಸ್.ಡಿ. ಪಾಟೀಲ, ಭೀಮಣ್ಣ ಕೌಲಗಿ, ಜಾವೀದ್ ಮೋಮಿನ್, ಈಶ್ವರ ಅಳೂರ, ದೈಹಿಕ ಶಿಕ್ಷಣಾಧಿಕಾರಿ ಎ.ಎಸ್. ಲಾಳಸೇರಿ, ನಿಜಣ್ಣ ಕಾಳೆ, ಮಹಮ್ಮದ ಗುಲಬರ್ಗಾ, ಅಸ್ಲಂ ಕಡಣಿ, ಬಸವರಾಜ ಗೊರನಾಳ, ಎಸ್.ಆರ್. ನಡಗಡ್ಡಿ ಇದ್ದರು.