ಮುತ್ತಗಿಯ ಹಿರೇಮಠದ ವೀರರುದ್ರಮುನಿ ಸ್ವಾಮೀಜಿ, ಯರನಾಳದ ಗುರು ಸಂಗನಬಸವ ಸ್ವಾಮೀಜಿ, ಬಸವನ ಬಾಗೇವಾಡಿಯ ಶಿವಪ್ರಕಾಶ ಸ್ವಾಮೀಜಿ, ಮನಗೂಳಿಯ ಅಭಿನವ ಸಂಗನಬಸವ ಸ್ವಾಮೀಜಿ, ಗೊಳಸಂಗಿ ದೇವಾಂಗಮಠದ ವೇ.ಹುಚ್ಚಯ್ಯ ಸ್ವಾಮೀಜಿ ನೇತೃತ್ವ ಮತ್ತು ಗುರು-ಹಿರಿಯರು, ಆಪ್ತೇಷ್ಟರ ಉಪಸ್ಥಿತಿಯಲ್ಲಿ ಮೆರವಣಿಗೆಯ ಮೂಲಕ ಶ್ರೀ ಬಸವೇಶ್ವರ ಮಂಗಲ ಕಾರ್ಯಾಲಯಕ್ಕೆ ತೆರಳಿ ಸಾಮೂಹಿಕ ವಿವಾಹ ಕಾರ್ಯಕ್ರಮ ನೆರವೇರಲಿದೆ.