ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಾಸಕರು ಪುರಸಭೆಯ ₹80 ಲಕ್ಷ ಅನುದಾನವನ್ನು ತನ್ನ ಸಂಬಂಧಿ ಸದಸ್ಯರ ವಾರ್ಡ್ಗೆ ಮೀಸಲಿರಿಸಿದ್ದಾರೆ. ಹಿಂದಿನ ಶಾಸಕರು ಆಯ್ಕೆ ಮಾಡಿರುವ ಆಶ್ರಯ ಯೋಜನೆ ಫಲಾನುಭವಿಗಳ ಪಟ್ಟಿಯನ್ನು ರದ್ದುಪಡಿಸಿ ತಮಗೆ ಬೇಕಾದವರ ಹೆಸರು ಸೇರ್ಪಡೆ ಮಾಡಿದ್ದಾರೆ’ ಎಂದು ಅವರು ದೂರಿದರು.