ಸಂಘದ ಅಧ್ಯಕ್ಷ ಎಸ್.ವೈ.ತೋರತ, ಖಜಾಂಚಿ ವಿ.ವೈ.ರಜಪೂತ, ಸಂಘಟನಾ ಕಾರ್ಯದರ್ಶಿ ಜಿ.ಎಸ್.ಬೆಳ್ಳುಬ್ಬಿ, ಲೆಕ್ಕ ಪರಿಶೋಧಕ ಎಸ್.ಆರ್.ನರಳೆ, ಬಿ.ಎನ್.ಬಿರಾದಾರ, ಜಿ.ಎಸ್.ಪಾಟೀಲ, ಬಿ.ಎನ್.ಕುಲಕರ್ಣಿ, ಎ.ಎಚ್.ಕುಲಕರ್ಣಿ, ದೀಪಾ ಪೂಜಾರಿ, ಎ.ಎಸ್.ಬಿಸೆ, ಎಸ್.ಆರ್.ಭಜಂತ್ರಿ ಸೇರಿದಂತೆ ಇತರರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.