ಖೂಬಾಸಿಂಗ್ ಚವ್ಹಾಣ, ಎನ್.ಆರ್. ನಾಯಕ, ಚಿದಾನಂದ ಸೀತಿಮನಿ, ರವಿ ನಾಯಕ, ಸಿ.ಎನ್. ಲಮಾಣಿ, ಅಶೋಕ ನಾಯಕ, ಅನೀಲ ನಾಯಕ, ಲಕ್ಷ್ಮಣ ನಾಯಕ, ಎನ್.ಎಸ್.ಚವ್ಹಾಣ, ಡಿ.ಬಿ.ಚವ್ಹಾಣ, ಎಸ್.ಎಂ. ಮೇಲಿಮನಿ, ಭೋವಿ ಸಮಾಜದ ಮುಖಂಡರಾದ ರವಿ ನಾಲತವಾಡ, ಪಾತ್ರೋಟ, ಶೇಖರ ಢವಳಗಿ ಸೇರಿದಂತೆ ಭೋವಿ ವಡ್ಡರ ಸಮಾಜ, ಕರ್ನಾಟಕ ಮೀಸಲಾತಿ ಸಂರಕ್ಷಣಾ ಸಮಿತಿ ಸೇರಿ ವಿವಿಧ ಸಂಘಟನೆಗಳ ಸದಸ್ಯರು ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.