ಉತ್ತರ ಪ್ರಾಂತ ಪ್ರಮುಖ ಸುನೀಲ ಭೈರವಾಡಗಿ, ವಿಶ್ವ ಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ಸಂತೋಷ ನಾಯಕ, ಸಿದ್ದಣ್ಣ ಹೂಗಾರ, ಸುನೀಲ ಜಮಖಂಡಿ, ಶೇಖರಗೌಡ ಹರನಾಳ, ಪ್ರಕಾಶ ಬಿರಾದಾರ, ಉತ್ತರ ಪ್ರಾಂತ ದುರ್ಗಾವಾಹಿನಿ ಪ್ರಮುಖ ಮಾಯಕ್ಕ ಚೌಧರಿ, ಜಿಲ್ಲಾ ಬಜರಂಗದಳ ಸಂಯೋಜಕ ಈರಣ್ಣ ಹಳ್ಳಿ, ಪ್ರವೀಣ ಹೌದೆ, ಕುಮಾರ ಕೋಟಿಮಠ, ಗೊಲ್ಲಾಳೇಶ ಹಿರೇಮಠ, ಶಿವಾಜಿ ಮೊರೆ, ಸಂತೋಷ ಹಿರೇಮಠ, ಭೀಮಾಶಂಕರ, ಪ್ರಕಾಶ ಇಂಡಿ, ಸಂತೋಷ ಹಿರೇಮಠ, ಜಯಪ್ರಕಾಶ ಅಂಬಳಿ, ದೇವಾನಂದ ನಾಗರಾಳ ಇದ್ದರು.