ಶಂಕರ ಸೇವಾ ಸಮಿತಿಯ ಪದಾಧಿಕಾರಿಗಳಾದ ಮಹೇಶ ದೇಶಪಾಂಡೆ, ಪ್ರಮೋದ ಅಥಣಿ, ದತ್ತಾತ್ರೇಯ ಇನಾಂದಾರ, ಗಂಗಾಧರ ದೇಶಪಾಂಡೆ, ಶಾಮಭಟ್ಟ ಜೋಶಿ, ಸತ್ಯನಾರಾಯಣ ಸಿದ್ಧಾಂತಿ, ಶಂಕರ ಕುಲಕರ್ಣಿ (ಗಿರಗಾವಿ), ಸಂಜೀವ ಬೀಳಗಿ, ಅರುಣ ಸೋಲಾಪುರಕರ, ಹಣಮಂತ ವೈದ್ಯ, ಆನಂದ ಭಟ್ಟ ಜೋಶಿ, ಕೃಷ್ಣ ಗಲಗಲಿ, ಸಂಜೀವಭಟ್ಟ ಬೀಳಗಿ ಉಪಸ್ಥಿತರಿದ್ದರು.