ಸ್ಥಳೀಯ ಸರ್ಕಾರಿ ಪ್ರೌಢಶಾಲೆಯಿಂದ ಬಸ್ ನಿಲ್ದಾಣದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ನೂರಾರು ವಿದ್ಯಾರ್ಥಿಗಳು ಘೋಷಣೆ ಕೂಗಿದರು. ಎಬಿವಿಪಿ ಪದಾಧಿಕಾರಿಗಳಾದ ರಾಘವೇಂದ್ರ ಕಾಪಸೆ, ರಾಹುಲ ಹಿರೇಮಠ, ಇಲಿಯಾಸ್ ಬಾಗವಾನ, ರಾಘವೇಂದ್ರ ತಳವಾರ, ಹರೀಶ ಶೆಟ್ಟಿ, ಉದಯ ಹೊನಗೊಂಡೆ, ಬೀರಪ್ಪ ಆಸಂಗಿ, ನಿರಂಜನ ಹೂಗಾರ, ಅಕ್ಷಯ ಬಿಲ್ಕಾರ, ರಾಕೇಶ ಪಾಟೀಲ, ಸಿದ್ಧಾರಾಮ ಕೋಳಿ, ಶಿವರಾಜ ಡೆಂಗಿ, ಲಕ್ಷ್ಮೀ ಬಬಲಾದಿ, ಸುಧಾರಾಣಿ ಬಿರಾದಾರ, ರಾಣಿ ಅರ್ಜನಾಳ, ವಿದ್ಯಾಶ್ರೀ ಬಿರಾದಾರ ಇದ್ದರು.