ವೇದಿಕೆಯ ಪ್ರಮುಖರಾದ ಸದಾನಂದ ಮೋದಿ, ಅಕ್ರಮ ಮಾಶಾಳಕರ, ಇರ್ಫಾನ್ ಶೇಖ್, ವಕೀಲರಾದ ತಿಪ್ಪಣ್ಣ ದೊಡಮನಿ, ಲಕ್ಮಣ ಹಂದ್ರಾಳ, ಸಿದ್ದಲಿಂಗ ಬಾಗೇವಾಡಿ, ನಿರ್ಮಲಾ ಹೊಸಮನಿ, ಸುರೇಖಾ ರಜಪೂತ, ಅಕ್ಷಯ ಅಜಮನಿ, ಶಂಕರ ಚಲವಾದಿ, ಸಂಜು, ದಸ್ತಗೀರ ಉಕ್ಕಲಿ, ಅನುಶ್ರೀ ಹಜೇರಿ, ಕಾವೇರಿ ರಜಪೂತ, ಅನುರಾಗ ಸಾಳುಂಕೆ, ಗೀತಾ ಕಟ್ಟಿ, ಸುನಂದಾ ನಾಯಕ, ರೂಪಾ ಕೊಟ್ಯಾಳ, ಜಾಯಿದ್ ಸಿಂದಗಿ, ಅತಹುಲ್ಲಾ ದ್ರಾಕ್ಷಿ, ಕೃಷ್ಣಾ ಜಾದವ, ಎಂ.ಸಿ. ಕಮ್ಮಾರ ಶರಣು ಗಡ್ಡಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.