ಕಲಬುರ್ಗಿ, ಬೀದರ್, ಸೊಲ್ಲಾಪುರ, ಆಂಧ್ರ, ತೆಲಂಗಾಣದ ಅಪಾರ ಜನರ ಶ್ರದ್ಧಾ, ಭಕ್ತಿಯ ಸಂಗಮದೊಂದಿಗೆ ಪ್ರತಿವರ್ಷ ಕನಿಷ್ಠ ಇಪ್ಪತ್ತೈದು ದಿನ ಜರುಗುವ ಜಾತ್ರೆಗೆ ಕಳೆದವರ್ಷ ಕೋವಿಡ್ ಲಾಕ್ಡೌನ್ ಅಪ್ಪಳಿಸಿದ್ದರಿಂದಾಗಿ ಜಾತ್ರೆ ರದ್ದುಗೊಳಿಸಿತು. ಪ್ರಸ್ತುತ ವರ್ಷವೂ ಅದೇ ಪರಿಸ್ಥಿತಿ ನಿರ್ಮಾಣವಾಗಿ ಜಾತ್ರೆ ಕಳೆಗುಂದಿತು.