ಕಾಂಗ್ರೆಸ್ ಹಿಂದುಳಿದ ಘಟಕದ ರಾಜ್ಯ ಉಪಾಧ್ಯಕ್ಷ ಕೆ ಎಫ್ ಅಂಕಲಗಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ವೈಜ್ಯನಾಥ ಕರ್ಪೂರಮಠ, ಚಾಂದಸಾಬ್ ಗಡಗಲಾವ, ರಾಜ್ಯ ಅಲ್ಪ ಸಂಖ್ಯಾತ ಘಟಕದ ಉಪಾಧ್ಯಕ್ಷ ಮಹಮ್ಮದ ರಫೀಕ್ ಠಪಾಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಬ್ಬಿರ ಜಾಗಿರದಾರ್, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಅಬ್ದುಲ್ ರಜಾಕ್ ಹೊರ್ತಿ, ಇದ್ರುಷ್ ಭಕ್ಷಿ, ಅಜೀಮ್ ಇನಾಮದಾರ, ರವೀಂದ್ರ ಜಾಧವ, ಇರ್ಫಾನ್ ಶೇಖ್, ರಾಜಶ್ರೀ ಚೊಳಕೆ, ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದು ಛಾಯಾಗೋಳ, ನಗರ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಆಸ್ಮಾ ಕಾಲೆಬಾಗ್, ಭಾರತಿ ಹೊಸಮನಿ, ಅಸ್ಫಾಕ್ ಮನಗೂಳಿ, ನಜೀರ್, ಶಬ್ಬಿರ್ ಮನಗೂಳಿ, ತಿಪ್ಪಣ್ಣ ಕಮಲದಿನ್ನಿ, ಸುನೀಲ ಪತ್ತಾರ, ಹಾಜಿ ಪಿಂಜಾರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.