ಬೆಂಗಳೂರು ಕ್ಷೇತ್ರದ ಧರ್ಮಪ್ರಸಾರ ಪ್ರಮುಖರಾಗಿ ಸೂರ್ಯನಾರಾಯಣ, ಕರ್ನಾಟಕ ಉತ್ತರ ಪ್ರಾಂತ ಮಾರ್ಗದರ್ಶನ ಮಂಡಳಿ ಸದಸ್ಯರಾಗಿ ಡಾ.ರಾಮನಗೌಡರ ಧಾರವಾಡ, ಪ್ರಾಂತ ಅಧ್ಯಕ್ಷರಾಗಿ ಕಲಬುರಗಿಯ ಲಿಂಗರಾಜಪ್ಪ ಅಪ್ಪ, ಪ್ರಾಂತ ಉಪಾಧ್ಯಕ್ಷರಾಗಿ ಹುಬ್ಬಳ್ಳಿಯ ಕೆ.ಗೋವರ್ಧನ, ಪ್ರಾಂತ ಕಾರ್ಯದರ್ಶಿಯಾಗಿ ಸೇಡಂನ ಶಿವಕುಮಾರ ಬೋಳಶೆಟ್ಟಿ ಅವರನ್ನು ನೇಮಕಗೊಳಿಸಲಾಯಿತು.