ಸುಮಾರು 10 ವರ್ಷಗಳ ಹಿಂದೆ ಈಗಿನ ಶಾಸಕ ವಿಠ್ಠಲ ಕಟಕಧೊಂಡ ಅವರ ಅಧಿಕಾರವಧಿಯಲ್ಲಿ ವಿಶೇಷ ಮುತುವರ್ಜಿ ವಹಿಸಿ ಚಡಚಣದಿಂದ ಲೋಣಿ ಮಾರ್ಗವಾಗಿ ಏಳಗಿ, ಹಲಸಂಗಿ ವರೆಗಿನ 22 ಕಿ.ಮೀ ರಸ್ತೆ ದುರಸ್ತಿ ಹಾಗೂ ಡಾಂಬರೀಕರಣ ಮಾಡಲಾಗಿತ್ತು. ನಂತರ ಎರಡು ಸರ್ಕಾರಗಳೂ, ಇಬ್ಬರು ಶಾಸಕರು ಬಂದು ಹೋದರೂ ಈ ರಸ್ತೆ ದುರಸ್ತಿ ಬಗ್ಗೆ ಗಮನ ಹರಿಸಿಲ್ಲ.