4 ಹಲ್ಲಿನ ಟಗರಿನ ಕಾಳಗದಲ್ಲಿ ನಿರಲಕೇರಿ ಬಲರಾಮ ಪ್ರಥಮ, ಶಿರೋಳದ ಪಿ.ಕೆ.ಸರ್ಜಾ ದ್ವಿತೀಯ,ಕಾನಿಕೇರಿಯ ಎಸ್.ಆರ್.ಎಸ್ ಟಗರು ತೃತೀಯ ಸ್ಥಾನ ಪಡೆದವು. ಟಗರಿನ ಕಾಳಗದ ಸ್ಪರ್ಧೆಯ ವಿಜೇತರಿಗೆ ಅಹಿಲ್ಯಾದೇವಿ ಶಿಕ್ಷಣ ಸಂಸ್ಥೆಯ ನಿರ್ದೇಶಕ ಕಿರಣ್ ಮದರಿ, ಮುಖಂಡ ಅಂಬರೀಶ ಮದರಿ, ಬಿ.ಎನ್.ಮದರಿ, ಬಸವರಾಜ ಗೂಡಲಮನಿ, ನೀಲಪ್ಪ ಮದರಿ ಬಹುಮಾನ ವಿತರಿಸಿದರು. ಗುರಣ್ಣ ಹಾದಿಮನಿ, ಮುತ್ತು ಮದರಿ, ಆಕಾಶ ಮದರಿ, ವಿನೋದ ಮದರಿ, ಪ್ರಜ್ವಲ್ ಮೇಟಿ,ಪವನ್ ಮೇಟಿ ಸ್ಪರ್ಧೆ ನಡೆಸಿಕೊಟ್ಟರು.
ತೆರಬಂಡಿ ಸ್ಪರ್ಧೆ ಫಲಿತಾಂಶ :