ಸಭೆಯಲ್ಲಿ ಮುಖಂಡರಾದ ವಿಠ್ಠಲ ವಡಗಾಂವ, ದೂಳೇಶ ಚವ್ಹಾಣ, ಗಜಾನಂದ ಪವಾರ, ರಾಮ ಝಡ್ಪೇಕರ, ಮಹೇಶ ಕುಲಕರ್ಣಿ, ರಾಜೂ ಡೊಣಗಾಂವ, ಸಿಕಂದರ ಸಾವಳಸಂಗ, ಅಮಸಿದ್ದ ಬಳಗಾನೂರ, ರಾಜೆಂದ್ರ ಕಟ್ಟಿಮನಿ, ರಾಜೂ ಮೆಡೆಗಾರ, ಬಂಡಿ ನದಾಫ, ಲಾಲಸಾಬ ಅತ್ತಾರ,ಪ್ರಕಾಶ ಪಾಟೀಲ, ಸಂತೋಷ ಕೋಟಿ,ರಫೀಕ್ ಮಕಾನದಾರ, ಭಿಮಾಶಂಕರ ಭೈರಗೊಂಡ, ಸಿದ್ಧರಾಮ ಗಾಡಿವಡ್ಡರ, ಮಾಳಪ್ಪ ಕುರೆ, ಶಿವಶಂಕರ ಹಿರೇಮಠ ಇದ್ದರು. ಕಾಂಗ್ರೆಸ್ ಮುಖಂಡ ರಾಮ ಝಡ್ಪೇಕರ್ ಹಾಗೂ ಬಿಜೆಪಿ ಮುಖಂಡ ಭೀಮಾಶಂಕರ ವಾಳಿಖೀಂಡಿ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.