ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶರಣಭೂಪಾಲರೆಡ್ಡಿ, ಮುಖಂಡರಾದ ಡಾ.ಚಂದ್ರಶೇಖರ ಸುಬೇದಾರ, ಬಸವರಾಜ ವಿಭೂತಿಹಳ್ಳಿ, ಯಲ್ಲಯ್ಯ ನಾಯಕ ವನದುರ್ಗ, ಬಸನಗೌಡ ಹಾರಣಗೇರಾ, ಮಾಣಿಕರೆಡ್ಡಿ ಮಲ್ಹಾರ, ಪ್ರಕಾಶರೆಡ್ಡಿ (ಗುಂಡು) ಯಾಳಗಿ, ರಾಜಶೇಖರ ಗೂಗಲ್, ಚೆಂದಪ್ಪ ಸೇರಿ ಸಗರ, ತಿರುಪತಿರೆಡ್ಡಿ ಪದರೆಡ್ಡಿ, ಮಹೇಶಗೌಡ ಆಲ್ದಾಳ, ಮಲ್ಲಿಕಾರ್ಜುನ ಕಂದಕೂರ, ತಾಲ್ಲೂಕು ವೈದ್ಯಾಧಿಕಾರಿ ಡಾ.ರಮೇಶ ಗುತ್ತೆದಾರ, ಡಾ.ಮಲ್ಲಪ್ಪ ಕಣಜಿಗಿಕರ್ ಇದ್ದರು.