ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಚನ್ನಾರೆಡ್ಡಿ ಪಾಟೀಲ ತುನ್ನೂರ, ಕಾಂಗ್ರೆಸ್ ಮುಖಂಡ ಡಾ. ಭೀಮಣ್ಣ ಮೇಟಿ, ಮಾಜಿ ನಗರಸಭೆ ಅಧ್ಯಕ್ಷ ಶಶಿಧರೆಡ್ಡಿ ಹೊಸಳ್ಳಿ, ರಾಯಲ್ ಮ್ಯಾನ್ ಏಜೆನ್ಸಿಯ ಮುಖಸ್ಥ ಅಭಿಷೇಕ ಆರ್ ದಾಸನಕೇರಿ, ಡಾ. ಪ್ರತಿಮಾ ಎಸ್. ಕಾಮರೆಡ್ಡಿ, ಮಂಜುಳಾ ಗೂಳಿ, ಮಲ್ಲಪ್ಪ ಕುಮಾರ, ರಾಜಕುಮಾರ ನಾಯಕ, ಸಮೃದ್ಧಿ ಸೇವಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೃಷ್ಣಾ ದಾಸನಕೇರಿ, ಹಣಮಂತ್ರಾಯ ಮಾಲಿಪಾಟೀಲ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.