ಮುಖಂಡರಾದ ಯಲ್ಲಪ್ಪ ಕುರಕುಂದಿ, ಹೆಚ್.ಸಿ.ಪಾಟೀಲ, ದೇವಿಂದ್ರಪ್ಪಗೌಡ ಮೇಟಿ, ಮಲ್ಕಪ್ಪ ಉಡೇದ, ರತ್ನರಾಜ ಶಾಲಿಮನಿ, ಮಲ್ಲು ದಂಡಿನ್, ಬಸವರಾಜ ದಳಪತಿ, ಸೋಪಣ್ಣ ಹಾಲಭಾವಿ, ಸೋಪಣ್ಣ ಸಾಹುಕಾರ್, ಮಲ್ಲು ಹಾಲಭಾವಿ, ಬಸಪ್ಪ ಹಾಲಭಾವಿ, ಜಗದೇವ ಹುಜರತ್ತಿ, ಭೀಮಣ್ಣ ಹುಲಕಲ್, ಹೈಯ್ಯಾಳಪ್ಪ ಕುರಕುಂದಿ, ಭೀಮಣ್ಣ ಗುಡಗುಂಟಿ, ಸಿದ್ದಪ್ಪ ಚನ್ನೂರ, ಸೋಮಲಿಂಗಪ್ಪ ಐದಬಾವಿ, ಅಂಬ್ರೇಶ ಹುಜರತ್ತಿ, ಪರಮಣ್ಣ ಹಾಲಭಾವಿ, ನೂರಾರು ಜನ ಕಾರ್ಯಕರ್ತರು ಹಾಜರಿದ್ದರು.