<p><strong>ಕಕ್ಕೇರಾ: </strong>ಸಮೀಪದ ಶಾಂತಪೂರ ಗ್ರಾಮದಲ್ಲಿ ಬುಧವಾರ ಕಾಂಗ್ರೆಸ್ನ 40ಕ್ಕೂ ಹೆಚ್ಚು ಕಾರ್ಯಕರ್ತರು ಶಾಸಕ ರಾಜೂಗೌಡರ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷ ಸೇರಿದರು.</p>.<p>ಈ ವೇಳೆ ಮಾತನಾಡಿದ ಶಾಸಕ ರಾಜೂಗೌಡ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ತಾಲ್ಲೂಕಿನಲ್ಲಿ ಮತ್ತೊಮ್ಮೆ ಬಿಜೆಪಿ ಬಾವುಟ ಹಾರಿಸಲು ಶ್ರಮಿಸಿ ಅಭಿವೃದ್ಧಿ ಕೆಲಸಗಳನ್ನು ಮನೆಮನೆಗೆ ತಲುಪಿಸಿ, ಬೂತ್ ಮಟ್ಟದ ಕೆಲಸವಾಗಬೇಕು ಎಂದು ಹೇಳಿದರು.</p>.<p>ಮುಖಂಡರಾದ ಯಲ್ಲಪ್ಪ ಕುರಕುಂದಿ, ಹೆಚ್.ಸಿ.ಪಾಟೀಲ, ದೇವಿಂದ್ರಪ್ಪಗೌಡ ಮೇಟಿ, ಮಲ್ಕಪ್ಪ ಉಡೇದ, ರತ್ನರಾಜ ಶಾಲಿಮನಿ, ಮಲ್ಲು ದಂಡಿನ್, ಬಸವರಾಜ ದಳಪತಿ, ಸೋಪಣ್ಣ ಹಾಲಭಾವಿ, ಸೋಪಣ್ಣ ಸಾಹುಕಾರ್, ಮಲ್ಲು ಹಾಲಭಾವಿ, ಬಸಪ್ಪ ಹಾಲಭಾವಿ, ಜಗದೇವ ಹುಜರತ್ತಿ, ಭೀಮಣ್ಣ ಹುಲಕಲ್, ಹೈಯ್ಯಾಳಪ್ಪ ಕುರಕುಂದಿ, ಭೀಮಣ್ಣ ಗುಡಗುಂಟಿ, ಸಿದ್ದಪ್ಪ ಚನ್ನೂರ, ಸೋಮಲಿಂಗಪ್ಪ ಐದಬಾವಿ, ಅಂಬ್ರೇಶ ಹುಜರತ್ತಿ, ಪರಮಣ್ಣ ಹಾಲಭಾವಿ, ನೂರಾರು ಜನ ಕಾರ್ಯಕರ್ತರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಕ್ಕೇರಾ: </strong>ಸಮೀಪದ ಶಾಂತಪೂರ ಗ್ರಾಮದಲ್ಲಿ ಬುಧವಾರ ಕಾಂಗ್ರೆಸ್ನ 40ಕ್ಕೂ ಹೆಚ್ಚು ಕಾರ್ಯಕರ್ತರು ಶಾಸಕ ರಾಜೂಗೌಡರ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷ ಸೇರಿದರು.</p>.<p>ಈ ವೇಳೆ ಮಾತನಾಡಿದ ಶಾಸಕ ರಾಜೂಗೌಡ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ತಾಲ್ಲೂಕಿನಲ್ಲಿ ಮತ್ತೊಮ್ಮೆ ಬಿಜೆಪಿ ಬಾವುಟ ಹಾರಿಸಲು ಶ್ರಮಿಸಿ ಅಭಿವೃದ್ಧಿ ಕೆಲಸಗಳನ್ನು ಮನೆಮನೆಗೆ ತಲುಪಿಸಿ, ಬೂತ್ ಮಟ್ಟದ ಕೆಲಸವಾಗಬೇಕು ಎಂದು ಹೇಳಿದರು.</p>.<p>ಮುಖಂಡರಾದ ಯಲ್ಲಪ್ಪ ಕುರಕುಂದಿ, ಹೆಚ್.ಸಿ.ಪಾಟೀಲ, ದೇವಿಂದ್ರಪ್ಪಗೌಡ ಮೇಟಿ, ಮಲ್ಕಪ್ಪ ಉಡೇದ, ರತ್ನರಾಜ ಶಾಲಿಮನಿ, ಮಲ್ಲು ದಂಡಿನ್, ಬಸವರಾಜ ದಳಪತಿ, ಸೋಪಣ್ಣ ಹಾಲಭಾವಿ, ಸೋಪಣ್ಣ ಸಾಹುಕಾರ್, ಮಲ್ಲು ಹಾಲಭಾವಿ, ಬಸಪ್ಪ ಹಾಲಭಾವಿ, ಜಗದೇವ ಹುಜರತ್ತಿ, ಭೀಮಣ್ಣ ಹುಲಕಲ್, ಹೈಯ್ಯಾಳಪ್ಪ ಕುರಕುಂದಿ, ಭೀಮಣ್ಣ ಗುಡಗುಂಟಿ, ಸಿದ್ದಪ್ಪ ಚನ್ನೂರ, ಸೋಮಲಿಂಗಪ್ಪ ಐದಬಾವಿ, ಅಂಬ್ರೇಶ ಹುಜರತ್ತಿ, ಪರಮಣ್ಣ ಹಾಲಭಾವಿ, ನೂರಾರು ಜನ ಕಾರ್ಯಕರ್ತರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>