ಲಾಕ್ಡೌನ್ ಜಾರಿಯಾಗಿ 38 ದಿನಗಳು ಕಳೆಯುತ್ತಾ ಬಂದಿದೆ.ಈ ವೇಳೆ ಶಾಂತವೀರ ಸ್ವಾಮೀಜಿ ಮಠದಲ್ಲಿ ಕಾಲ ಕಳೆಯದೆ, ಮಠಕ್ಕೆ ಆಗಮಿಸುವ ಬಡ ಕೂಲಿ, ಕಾರ್ಮಿಕರಿಗೆ ನಿತ್ಯ ಅನ್ನ ದಾಸೋಹ ಮಾಡುವ ಜೊತೆಗೆ ಮಹಾಮಾರಿ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಹಗಲಿರುಳು ಕೆಲಸ ಮಾಡುತ್ತಿರುವ ಆರೋಗ್ಯ, ಪೊಲೀಸ್, ಸಿಬ್ಬಂದಿ ಹಾಗೂ ರೋಗಿಗಳಿಗೆ ಶ್ರೀಮಠದಿಂದ ಆಹಾರ ನೀಡುತ್ತಿದ್ದಾರೆ.