ಗ್ರೇಡ್-2 ತಹಶೀಲ್ದಾರ್ ಸೇತುಮಾಧವ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಲಾಯಿತು. ಮುಖಂಡರಾದ ಚೆನ್ನಪ್ಪ ಆನೆಗುಂದಿ, ದಾವಲಸಾಬ್ ನದಾಫ್, ಎಸ್.ಎಂ.ಸಾಗರ್, ಜೈಲಾಲ್ ತೋಟದಮನಿ, ಗುಲಾಮ್ ಸಾಬ್, ವಿಜಯ ರಾಠೋಡ್, ಭೀಮಣ್ಣ ಬಾಣತಿಹಾಳ, ಅಂಬಲಯ್ಯ ಬಾಣತಿಹಾಳ್, ಸುನಂದಾ ಹಿರೇಮಠ, ಹಣಮಂತಿ ಮೌರ್ಯ,ಮಂಜುಳಾ ಹೊಸ್ಮನಿ, ರಂಗಮ್ಮ ಕಟ್ಟಿಮನಿ, ಬಸಲಿಂಗಮ್ಮ ನಾಟೇಕರ್, ಯಮನಮ್ಮ ದೋರನಹಳ್ಳಿ ಇದ್ದರು.