ಭಾನುವಾರ ಬೆಳಿಗ್ಗೆ ಸಂಘದ ಬ್ಯಾಂಕ್ ಬಾಗಿಲು ಮುರಿದಿರುವ ವಿಷಯ ತಿಳಿದು ಸಂಘದ ಮುಖ್ಯ ಕಾರ್ಯನಿವಾರ್ಹಕ ಅಧಿಕಾರಿ ಸಂಜೀವ ಕುಮಾರ ಪುಟಗಿ ಆಗಮಿಸಿ, ನಂತರ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದರು.
'ರೈತರಿಂದ ಸಾಲ ವಸೂಲಾತಿ ಹಾಗೂ ದಿನಾಲು ಸಣ್ಣ ವ್ಯಾಪಾರದಿಂದ ಸಂಗ್ರಹಿಸಿ ಇಟ್ಟಿದ ಅಂದಾಜು ₹3.5 ಲಕ್ಷ ಹಣ ಕಳ್ಳತನವಾಗಿರುವ ಘಟನೆ ವಿಷಯ ತಿಳಿಸಿದರು.