ಗ್ರಾಮದ ಎಲ್ಲಾ ಬಡಾವಣೆಗಳಲ್ಲಿ ಪ್ರತಿಭಟನಾ ಮೆರವಣಿಗೆ ಮಾಡಲಾಯಿತು. ಅನಂತರಡ್ಡಿಗೌಡ, ಭೀಮರಾಯ ಬಟ್ಟಿಕೇರಿ, ಕಾಸಿಂ, ಮಹೇಶ, ಮೋಹನರೆಡ್ಡಿ, ಮೌನೇಶ, ಶರಣಪ್ಪ, ಅಂಜು, ರಫೀಕ್ ಪಟೇಲ್, ಬಾಬುಖಾನ್, ಸಾಹುಕಾರ, ನರಸಪ್ಪ, ಬಸವರಾಜ ಭೀಮಶೆಪ್ಪ, ವೆಂಕಟಪ್ಪ, ಬಸಮ್ಮ, ಶರಣಮ್ಮ, ದೇವಮ್ಮ, ಲಲಿತಮ್ಮ, ಕಮಲಮ್ಮ, ಅನಂತಮ್ಮ, ತಾಯಮ್ಮ, ಸಿದ್ದಮ್ಮ ಸೇರಿ ಗ್ರಾಮಸ್ಥರು ಉಪಸ್ಥಿತರಿದ್ದರು.