ಸೋಮವಾರ, 7 ಜುಲೈ 2025
×
ADVERTISEMENT
ADVERTISEMENT

ಭೂಮಿ ನೀಡಿ ಸಂತ್ರಸ್ತರಾದ ಅನ್ನದಾತರು

3,232 ಎಕರೆ ಜಮೀನು ಭೂ ಸ್ವಾಧೀನ, ಉದ್ಯೋಗದ ಭರವಸೆಯೂ ಹುಸಿ
ಬಿ.ಜಿ.ಪ್ರವೀಣಕುಮಾರ
Published : 14 ಫೆಬ್ರುವರಿ 2024, 6:04 IST
Last Updated : 14 ಫೆಬ್ರುವರಿ 2024, 6:04 IST
ಫಾಲೋ ಮಾಡಿ
Comments
ಈಗ ಸ್ಥಾಪಿಸಿರುವ ಕಂಪನಿಯಲ್ಲಿ ಟ್ರ್ಯಾಕ್ಟರ್ ಟಿಪ್ಪರ್ ಕ್ರಷರ್ ಜೆಸಿಬಿ ಇತರೆ ಯಾವುದೇ ನಿರ್ವಹಣೆ ಕೆಲಸಗಳು ಇದ್ದರೆ ಭೂಮಿ ಕಳೆದುಕೊಂಡವರಿಗೆ ಆದ್ಯತೆ ನೀಡಬೇಕು
ದಶರಥ ಮಂತ್ರಿ, ಶೆಟ್ಟಿಕೇರಾ ಗ್ರಾಮಸ್ಥ
ಇಲ್ಲಿಯವರೆಗೆ ಬಂದಿರುವ ಕೈಗಾರಿಕೆ ಕಂಪನಿಗಳು ಪರಿಸರ ವಾಯುಮಾಲಿನ್ಯ ಮಾಡುತ್ತಿವೆ. ಮುಂದೆಯಾದರೂ ಇಂಥ ಕಾರ್ಖಾನೆಗಳಿಗೆ ಅವಕಾಶ ಕೊಡಬಾರದು. ಈಗಾಗಲೇ ಚಾಲ್ತಿಯಲ್ಲಿರುವ ಕಂಪನಿಗಳ ಪರವಾನಗಿ ರದ್ದುಪಡಿಸಬೇಕು
ಹುಸೇನಪ್ಪ, ಕಡೇಚೂರು ಗ್ರಾಮಸ್ಥ
ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಈಗಾಗಲೇ 8 ಘಟಕಗಳು ಆರಂಭವಾಗಿವೆ. ನಾಲ್ಕೈದು ತಿಂಗಳಲ್ಲಿ ಹೆಚ್ಚಿನ ಕಂಪನಿಗಳು ಆರಂಭವಾಗಲಿದ್ದು ಹೆಚ್ಚಿನ ಉದ್ಯೋಗ ಸೃಷ್ಟಿಯಾಗಲಿದೆ
ರೇಖಾ ಮ್ಯಾಗೇರಿ, ಕೈಗಾರಿಕಾ ಜಂಟಿ ನಿರ್ದೇಶಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT