ಈಗ ಸ್ಥಾಪಿಸಿರುವ ಕಂಪನಿಯಲ್ಲಿ ಟ್ರ್ಯಾಕ್ಟರ್ ಟಿಪ್ಪರ್ ಕ್ರಷರ್ ಜೆಸಿಬಿ ಇತರೆ ಯಾವುದೇ ನಿರ್ವಹಣೆ ಕೆಲಸಗಳು ಇದ್ದರೆ ಭೂಮಿ ಕಳೆದುಕೊಂಡವರಿಗೆ ಆದ್ಯತೆ ನೀಡಬೇಕು
ದಶರಥ ಮಂತ್ರಿ, ಶೆಟ್ಟಿಕೇರಾ ಗ್ರಾಮಸ್ಥ
ಇಲ್ಲಿಯವರೆಗೆ ಬಂದಿರುವ ಕೈಗಾರಿಕೆ ಕಂಪನಿಗಳು ಪರಿಸರ ವಾಯುಮಾಲಿನ್ಯ ಮಾಡುತ್ತಿವೆ. ಮುಂದೆಯಾದರೂ ಇಂಥ ಕಾರ್ಖಾನೆಗಳಿಗೆ ಅವಕಾಶ ಕೊಡಬಾರದು. ಈಗಾಗಲೇ ಚಾಲ್ತಿಯಲ್ಲಿರುವ ಕಂಪನಿಗಳ ಪರವಾನಗಿ ರದ್ದುಪಡಿಸಬೇಕು
ಹುಸೇನಪ್ಪ, ಕಡೇಚೂರು ಗ್ರಾಮಸ್ಥ
ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಈಗಾಗಲೇ 8 ಘಟಕಗಳು ಆರಂಭವಾಗಿವೆ. ನಾಲ್ಕೈದು ತಿಂಗಳಲ್ಲಿ ಹೆಚ್ಚಿನ ಕಂಪನಿಗಳು ಆರಂಭವಾಗಲಿದ್ದು ಹೆಚ್ಚಿನ ಉದ್ಯೋಗ ಸೃಷ್ಟಿಯಾಗಲಿದೆ