ಬಿ.ಅರ್ಜುನರೆಡ್ಡಿ, ವೆಂಕಟೇಶರೆಡ್ಡಿ, ರವಿ ವೆಂಕಟೇಶರೆಡ್ಡಿ ಹಾಗೂ ವಾಸು ರೆಡ್ಡಿ ಎಂಬುವರಿಗೆ ಸೇರಿದ ಗುಡಿಸಲುಗಳು ಭಸ್ಮವಾಗಿವೆ. ವೆಂಕಟೇಶರೆಡ್ಡಿ ಎಂಬುವರಿಗೆ ಸೇರಿದ ₹1 ಲಕ್ಷ ರವಿ ಎಂಬುವರಿಗೆ ಸೇರಿದ 40 ಗ್ರಾಂ ಚಿನ್ನ, ₹2 ಲಕ್ಷ ನಗದು ಸೇರಿದಂತೆ ದಿನಬಳಕೆ ವಸ್ತುಗಳು ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಕಂದಾಯ ಇಲಖೆ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.