ವಡಗೇರಾ ತಾಲ್ಲೂಕಿನ ಐಕೂರು ಸೀಮಾಂತರ ಪ್ರದೇಶದ ಭತ್ತದ ಗದ್ದೆಗಳು ಪ್ರವಾಹದ ನೀರಿನಲ್ಲಿ ಮುಳುಗಡೆಯಾಗಿರುವುದು
ಪ್ರವಾಹ ಬಂದ ಸಂದರ್ಭದಲ್ಲಿ ಸಂಗಮ್ ಬ್ರಿಜ್ ಮುಳುಗಡೆಯಾಗಿ ಯಾದಗಿರಿ- ರಾಯಚೂರು ರಸ್ತೆ ಸಂಪರ್ಕ ಕಡಿತವಾಗಿತ್ತು
ಭೀಮರಾಯ ಹವಾಲ್ದಾರ್ ಸಹಾಯಕ ಕೃಷಿ ನಿರ್ದೇಶಕ

ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಮಾರ್ಗಸೂಚಿ ನಿಯಮಗಳನ್ನು ತುರ್ತಾಗಿ ಬದಲಾಯಿಸುವ ಅಗತ್ಯವಿದೆ. ಸರ್ಕಾರ ಕಾನೂನು ಬದಲಾವಣೆ ಮಾಡುತ್ತಿರುವಾಗ ವಿಪತ್ತು ನಿರ್ವಹಣೆ ನಿಯಮ ಬದಲಾಯಿಸುವುದು ದೊಡ್ಡ ಕೆಲಸವಲ್ಲ. ಇದರಿಂದ ಪ್ರವಾಹದ ಸಂತ್ರಸ್ತರಿಗೆ ನೆರವಾಗಲಿದೆ.
ಭಾಸ್ಕರರಾವ ಮುಡಬೂಳ ರೈತ ಮುಖಂಡ ಶಹಾಪುರ
ಪ್ರವಾಹ ಪೀಡಿತ ಜಮೀನುಗಳಲ್ಲಿ ಬೆಳೆ ಹಾನಿ ಬಗ್ಗೆ ಕಂದಾಯ ಇಲಾಖೆಯೊಂದಿಗೆ ಜಂಟಿ ಸಮೀಕ್ಷೆ ಮಾಡಿ ಪರಿಹಾರಕ್ಕೆ ಶಿಫಾರಸ್ಸು ಮಾಡಲಾಗುವುದು.
ಭೀಮರಾಯ ಹವಾಲ್ದಾರ್ ಸಹಾಯಕ ಕೃಷಿ ನಿರ್ದೇಶಕ
ಬಂಡೋಳಿ ನದಿ ತೀರದಲ್ಲಿ ಇರುವ ನನ್ನ ಜಮೀನಿಗೆ ನೀರು ಬಂದು ಸಾಕಷ್ಟು ಹಾನಿಯಾಗಿದೆ. ಪುನಃ ಬಿತ್ತಬೇಕೆಂದರೆ ಭೂಮಿ ಒಣಗುತ್ತಿಲ್ಲ
ಶರಣಗೌಡ ಬಂಡೋಳಿ ರೈತ