ಹಿರಿಯರಾದ ಭೀಮಣ್ಣ ಪೂಜಾರಿ, ರೇವಣಸಿದ್ದಪ್ಪ ಪೂಜಾರಿ, ಮಾಳಪ್ಪ ಪೂಜಾರಿ, ಹಣಮಂತ್ರಾಯ ಪೂಜಾರಿ, ಅಂಬ್ರಪ್ಪ ಮುಂಡರಗಿ, ಸಾಮಣ್ಣ ಜುಮ್ಮಾರ ವರ್ಷದ ಮೊದಲ ದೇವರ ಹೇಳಿಕೆ ನಡೆದಾಗ, ನೆರೆದಿದ್ದ ಭಕ್ತವೃಂದ ಶಾಂತಚಿತ್ತದಿಂದ ಆಲಿಸಿ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಮುಖಂಡರಾದ ಹಣಮಂತ್ರಾಯಗೌಡ, ವೀರಸಂಗಪ್ಪ ಸಾಹುಕಾರ, ಸಿದ್ದಣ್ಣನಾಯಕ ದೇಸಾಯಿ, ನಿಂಗಪ್ಪನಾಯ್ಕ್, ಜೆಟ್ಟೆಪ್ಪ ಗದಗ್, ಜೆಟ್ಟೆಪ್ಪ ಯಲಗಟ್ಟಿ, ಮರೆಮ್ಮ ಪೂಜಾರಿ, ಗವಿಸಿದ್ದೇಶ, ಎಚ್, ಸಂಗಣ್ಣ ಏದಲಭಾವಿ, ಕರೀಮಸಾಬ ಇದ್ದರು.