ಮುಖಂಡರಾದ ನಿಂಗನಗೌಡ ಹ ಪರಸನಹಳ್ಳಿ, ಚಂದ್ರಶೇಖರ ದೇವರು ಗದಗ, ಬಸವರಾಜಯ್ಯ ಸ್ವಾಮಿ ಬದ್ದೇಪಲ್ಲಿ, ಅಭಿಮನ್ಯು ಯಾದವ, ಪದವಿ ಕಾಲೇಜಿನ ಪ್ರಾಂಶುಪಾಲ ಸುಭಾಶ್ಚಂದ್ರ ಕೌಲಗಿ, ಜಿ.ಎಂ. ಗುರುಪ್ರಸಾದ, ಮುಖ್ಯಶಿಕ್ಷಕ ಖಾಜಾ ಮೈನೋದ್ದೀನ್, ಯಾದವ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ತಾಯಪ್ಪ ಕಾಳೆಬೆಳಗುಂದಿ, ಚಾಂದಸಾಬ ಎಂ.ಚೌಕಿ ಇದ್ದರು.