ಈ ಸಂದರ್ಭದಲ್ಲಿ ಕಣ್ವಮಠದ ಆಡಳಿತ ಮಂಡಳಿ ಟ್ರಸ್ಟ್ ಯಲಹಂಕದ ಮಲತ್ತಳ್ಳಿ ವೆಂಕಟೇಶ ಮೂರ್ತಿ, ಭೀಮಶೇನ ಗುಡಿ, ಕೈವಾರ ಕೃಷ್ಣಮೂರ್ತಿ, ರವಿಕಿರಣ ಕುಲಕರ್ಣಿ ಹಾಗೂ ಟ್ರಸ್ಟಿನ ಹುಣಸಿಹೊಳೆಯ ಡಾ.ವೈ.ವಿ.ನಾಗರಾಜರಾವ್, ರಾಘವೇಂದ್ರ ಕಾಮನಟಗಿ, ಗಂಗಾಧರ ಜೋಶಿ, ಸುರೇಶ ಜೋಶಿ ಹುಣಸಿಹೊಳೆ, ಮನೋಹರ ಮೂಡಿಗೇರಿ, ವೆಂಕಟೇಶ ಮೂರ್ತಿ, ಎನ್., ಅಖಿಲ ಭಾರತ ಕಣ್ವ ಪರಿಷತ್ತಿನ ಅಧ್ಯಕ್ಷ ಪಿ.ಎಸ್.ಕುಲಕರ್ಣಿ, ಮಠದ ದಿವಾನ ಸುರೇಶ ಕುಲಕರ್ಣಿ, ರಾಘವೇಂದ್ರ ಪುರೋಹಿತ ಸೇರಿದಂತೆ ಮಠದ ಭಕ್ತರು ಇದ್ದರು.