<p><strong>ಹುಣಸಗಿ:</strong> ನಿಜಾಮರ ವಿರುದ್ದ ಹೋರಾಡಿದ ಕಲ್ಯಾಣ ಭಾಗವನ್ನು ವಿಮೋಚನೆಗೊಳಿಸಿದ ಮಹನೀಯರ ಜೀವನ ಚರಿತ್ರೆಗಳನ್ನು ಪಠ್ಯ ಪುಸ್ತಕದಲ್ಲಿ ಅಳವಡಿಸುವಂತೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸಂಗಪ್ಪ ಮಂಟೆ ಹೇಳಿದರು.</p><p>ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಗ್ರಾಮದ ನಾಡ ಕಚೇರಿಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಮಾತನಾಡಿದರು.</p><p>‘ಕಲ್ಯಾಣ ಕರ್ನಾಟಕ ಪ್ರದೇಶವನ್ನು ನಿಜಾಮ ಆಡಳಿತದಿಂದ ಮುಕ್ತಿ ನೀಡಲು ತಮ್ಮ ಪ್ರಾಣ ಪಣವಾಗಿಟ್ಟು ಹೋರಾಟ ಮಾಡಿದ ಮಹನೀಯರ ಹೋರಾಟ ಹಾಗೂ ಬದುಕಿನ ಕುರಿತು ಇಂದಿನ ಮಕ್ಕಳಿಗೆ ತಿಳಿಸುವ ಕಾರ್ಯವಾಗಬೇಕಿದೆ’ ಎಂದರು.</p><p>ಉಪ ತಹಶೀಲ್ದಾರ್ ಕಲ್ಲಪ್ಪ ಜಂಜಿಗಡ್ಡಿ, ಕಂದಾಯ ನಿರೀಕ್ಷಕ ಶಾಂತಗೌಡ, ಅಂಬ್ರೇಶ, ಸುರೇಶ, ಬಾಗಣ್ಣ, ದೀಪ್ತಿ, ಅಮರೀಶ್, ದೇವು, ಶರಣು, ಯಮನಪ್ಪ, ಇಕ್ಬಾಲ್, ಶಿವಶಂಕರ, ಪರಶುರಾಮ, ಸದ್ದಾಂ ಇದ್ದರು.</p><p>ರಾಜನಕೋಳೂರು: ರಾಜನಕೋಳೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಲ್ಯಾಣ ಕರ್ನಾಟಕ ಉತ್ಸವವನ್ನು ಆಚರಿಸಲಾಯಿತು.</p><p>ಆಯುಷ್ ವೈದ್ಯ ಮೋಹನ ಕೋರಿ ಧ್ವಜಾರೋಹಣ ನೆರವೇರಿಸಿದರು. ಸ್ವಾತಂತ್ರ್ಯ ಸೇನಾನಿ ವೀರೂಪಾಕ್ಷಪ್ಪಗೌಡ ಪಾಟೀಲ ಅವರ ಪುತ್ಥಳಿಗೆ ಪೂಜೆ ಸಲ್ಲಿಸಲಾಯಿತು. ಡಾ.ಮಂಜುನಾಥ ಚಂದಾ, ಗೀತಾ, ನಿಂಗಣ್ಣ, ತಿರುಪತಿ, ರೂಪಾ , ಬೇಬಿ, ಸೇರಿದಂತೆ ಆಶಾ ಕಾರ್ಯಕರ್ತೆಯರು ಇದ್ದರು.</p><p><strong>ಕೆಆರ್ಸಿ ವಸತಿ ಶಾಲೆ:</strong> ರಾಜನಕೋಳೂರ ಗ್ರಾಮದ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಪ್ರಾಚಾರ್ಯ ಮಾನಪ್ಪ ಸತ್ಯ ಧ್ವಜಾರೋಹಣ ನೆರವೇರಿಸಿದರು. ಸಂಗಮ ರೆಡ್ಡಿ, ರಾಜೇಶ್ವರಿ ಹಿರೇಮಠ, ಬಸಯ್ಯಸ್ವಾಮಿ, ವಿಶ್ವನಾಥ, ರಾಘವೇಂದ್ರ, ಬಸವರಾಜ ಕೋಲಾರ, ಮಹಬೂಬ ಪಟೇಲ್, ಅರುಣ, ಬಸಪ್ಪ, ಮಹಾದೇವಿ, ಶ್ರೀದೇವಿ ಸೇರಿದಂತೆ ಇತರರಿದ್ದರು.</p><p><strong>ಕಸ್ತೂರಬಾ ಗಾಂಧಿ ವಸತಿ ಶಾಲೆ:</strong> ಕೊಡೇಕಲ್ಲ ಗ್ರಾಮದ ಕಸ್ತೂರಬಾ ಗಾಂಧಿ ಬಾಲಿಕಾ ವಸತಿ ಶಾಲೆಯಲ್ಲಿ ಪ್ರಾಚಾರ್ಯೆ ರಾಚಮ್ಮ ಪೂಜಾರಿ ಧ್ವಜಾರೋಹಣ ನೆರವೇರಿಸಿದರು. ನಿಲಯಪಾಲಕಿ ಪರ್ವಿನ, ಈರಮ್ಮ, ಸಂಗೀತಾ, ಸಂಗಮ್ಮ, ಚಂದನ, ಶಕುಂತಲಾ, ಭಾಗ್ಯಶ್ರೀ, ಭವನೇಶ್ವರಿ ಸೇರಿದಂತೆ ಇದ್ದರು.</p><p><strong>ಬೈಲಕುಂಟಿ ವರದಿ</strong>: ಬೈಲಕುಂಟ ಗ್ರಾಪಂ ದಲ್ಲಿ ಗ್ರಾ.ಪಂ ಅಧ್ಯಕ್ಷೆ ಯಲ್ಲಮ್ಮ ಮಾಲಿಪಾಟೀಲ ಧ್ವಜಾರೋಹಣ ಮಾಡಿದರು. ಈ ವೇಳೆ ರೇಷ್ಮಾ, ರಾಮನಗೌಡ, ಶರಣಪ್ಪ, ಪಿಡಿಒ ಸೋಮಶೇಖರ ಸಿಂಪಿ, ಬಸನಗೌಡ ಮಾಲಿಪಾಟೀಲ, ಸೇರಿದಂತೆ ಗ್ರಾ.ಪಂ ಸದಸ್ಯರು ಮತ್ತು ಸಿಬ್ಬಂದಿ ಇದ್ದರು.</p><p><strong>ನಾರಾಯಣಪುರ</strong>: ನಾರಾಯಣಪುರ ಗ್ರಾಮದ ಗುಣನಿಯಂತ್ರಣ ಕಚೇರಿಯಲ್ಲಿ ಎಇಇ ಶಂಕ್ರಪ್ಪ ಹಡಲಗೇರಿ ಧ್ವಜಾರೋಹಣ ನೆರವೇರಿಸಿದರು. ಎಂಜಿನಿಯರ್ ಗಳಾದ ಅನುರಾಧಾ, ಸಮರೀನ, ಹುಲಗಮ್ಮ, ಹುಗಮ್ಮ ಬಾಚಿಹಾಳ, ಮಹ್ಮದ್ ಅಲಿ, ಪ್ರಮೋದ ಪದಕಿ, ಬಸಪ್ಪ, ಪುರುಷೋತ್ತಮ ಕೊಳ್ಳಿ ಸೇರಿದಂತೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸಗಿ:</strong> ನಿಜಾಮರ ವಿರುದ್ದ ಹೋರಾಡಿದ ಕಲ್ಯಾಣ ಭಾಗವನ್ನು ವಿಮೋಚನೆಗೊಳಿಸಿದ ಮಹನೀಯರ ಜೀವನ ಚರಿತ್ರೆಗಳನ್ನು ಪಠ್ಯ ಪುಸ್ತಕದಲ್ಲಿ ಅಳವಡಿಸುವಂತೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸಂಗಪ್ಪ ಮಂಟೆ ಹೇಳಿದರು.</p><p>ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಗ್ರಾಮದ ನಾಡ ಕಚೇರಿಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಮಾತನಾಡಿದರು.</p><p>‘ಕಲ್ಯಾಣ ಕರ್ನಾಟಕ ಪ್ರದೇಶವನ್ನು ನಿಜಾಮ ಆಡಳಿತದಿಂದ ಮುಕ್ತಿ ನೀಡಲು ತಮ್ಮ ಪ್ರಾಣ ಪಣವಾಗಿಟ್ಟು ಹೋರಾಟ ಮಾಡಿದ ಮಹನೀಯರ ಹೋರಾಟ ಹಾಗೂ ಬದುಕಿನ ಕುರಿತು ಇಂದಿನ ಮಕ್ಕಳಿಗೆ ತಿಳಿಸುವ ಕಾರ್ಯವಾಗಬೇಕಿದೆ’ ಎಂದರು.</p><p>ಉಪ ತಹಶೀಲ್ದಾರ್ ಕಲ್ಲಪ್ಪ ಜಂಜಿಗಡ್ಡಿ, ಕಂದಾಯ ನಿರೀಕ್ಷಕ ಶಾಂತಗೌಡ, ಅಂಬ್ರೇಶ, ಸುರೇಶ, ಬಾಗಣ್ಣ, ದೀಪ್ತಿ, ಅಮರೀಶ್, ದೇವು, ಶರಣು, ಯಮನಪ್ಪ, ಇಕ್ಬಾಲ್, ಶಿವಶಂಕರ, ಪರಶುರಾಮ, ಸದ್ದಾಂ ಇದ್ದರು.</p><p>ರಾಜನಕೋಳೂರು: ರಾಜನಕೋಳೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಲ್ಯಾಣ ಕರ್ನಾಟಕ ಉತ್ಸವವನ್ನು ಆಚರಿಸಲಾಯಿತು.</p><p>ಆಯುಷ್ ವೈದ್ಯ ಮೋಹನ ಕೋರಿ ಧ್ವಜಾರೋಹಣ ನೆರವೇರಿಸಿದರು. ಸ್ವಾತಂತ್ರ್ಯ ಸೇನಾನಿ ವೀರೂಪಾಕ್ಷಪ್ಪಗೌಡ ಪಾಟೀಲ ಅವರ ಪುತ್ಥಳಿಗೆ ಪೂಜೆ ಸಲ್ಲಿಸಲಾಯಿತು. ಡಾ.ಮಂಜುನಾಥ ಚಂದಾ, ಗೀತಾ, ನಿಂಗಣ್ಣ, ತಿರುಪತಿ, ರೂಪಾ , ಬೇಬಿ, ಸೇರಿದಂತೆ ಆಶಾ ಕಾರ್ಯಕರ್ತೆಯರು ಇದ್ದರು.</p><p><strong>ಕೆಆರ್ಸಿ ವಸತಿ ಶಾಲೆ:</strong> ರಾಜನಕೋಳೂರ ಗ್ರಾಮದ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಪ್ರಾಚಾರ್ಯ ಮಾನಪ್ಪ ಸತ್ಯ ಧ್ವಜಾರೋಹಣ ನೆರವೇರಿಸಿದರು. ಸಂಗಮ ರೆಡ್ಡಿ, ರಾಜೇಶ್ವರಿ ಹಿರೇಮಠ, ಬಸಯ್ಯಸ್ವಾಮಿ, ವಿಶ್ವನಾಥ, ರಾಘವೇಂದ್ರ, ಬಸವರಾಜ ಕೋಲಾರ, ಮಹಬೂಬ ಪಟೇಲ್, ಅರುಣ, ಬಸಪ್ಪ, ಮಹಾದೇವಿ, ಶ್ರೀದೇವಿ ಸೇರಿದಂತೆ ಇತರರಿದ್ದರು.</p><p><strong>ಕಸ್ತೂರಬಾ ಗಾಂಧಿ ವಸತಿ ಶಾಲೆ:</strong> ಕೊಡೇಕಲ್ಲ ಗ್ರಾಮದ ಕಸ್ತೂರಬಾ ಗಾಂಧಿ ಬಾಲಿಕಾ ವಸತಿ ಶಾಲೆಯಲ್ಲಿ ಪ್ರಾಚಾರ್ಯೆ ರಾಚಮ್ಮ ಪೂಜಾರಿ ಧ್ವಜಾರೋಹಣ ನೆರವೇರಿಸಿದರು. ನಿಲಯಪಾಲಕಿ ಪರ್ವಿನ, ಈರಮ್ಮ, ಸಂಗೀತಾ, ಸಂಗಮ್ಮ, ಚಂದನ, ಶಕುಂತಲಾ, ಭಾಗ್ಯಶ್ರೀ, ಭವನೇಶ್ವರಿ ಸೇರಿದಂತೆ ಇದ್ದರು.</p><p><strong>ಬೈಲಕುಂಟಿ ವರದಿ</strong>: ಬೈಲಕುಂಟ ಗ್ರಾಪಂ ದಲ್ಲಿ ಗ್ರಾ.ಪಂ ಅಧ್ಯಕ್ಷೆ ಯಲ್ಲಮ್ಮ ಮಾಲಿಪಾಟೀಲ ಧ್ವಜಾರೋಹಣ ಮಾಡಿದರು. ಈ ವೇಳೆ ರೇಷ್ಮಾ, ರಾಮನಗೌಡ, ಶರಣಪ್ಪ, ಪಿಡಿಒ ಸೋಮಶೇಖರ ಸಿಂಪಿ, ಬಸನಗೌಡ ಮಾಲಿಪಾಟೀಲ, ಸೇರಿದಂತೆ ಗ್ರಾ.ಪಂ ಸದಸ್ಯರು ಮತ್ತು ಸಿಬ್ಬಂದಿ ಇದ್ದರು.</p><p><strong>ನಾರಾಯಣಪುರ</strong>: ನಾರಾಯಣಪುರ ಗ್ರಾಮದ ಗುಣನಿಯಂತ್ರಣ ಕಚೇರಿಯಲ್ಲಿ ಎಇಇ ಶಂಕ್ರಪ್ಪ ಹಡಲಗೇರಿ ಧ್ವಜಾರೋಹಣ ನೆರವೇರಿಸಿದರು. ಎಂಜಿನಿಯರ್ ಗಳಾದ ಅನುರಾಧಾ, ಸಮರೀನ, ಹುಲಗಮ್ಮ, ಹುಗಮ್ಮ ಬಾಚಿಹಾಳ, ಮಹ್ಮದ್ ಅಲಿ, ಪ್ರಮೋದ ಪದಕಿ, ಬಸಪ್ಪ, ಪುರುಷೋತ್ತಮ ಕೊಳ್ಳಿ ಸೇರಿದಂತೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>