ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಎಸ್ ಚಂಡ್ರಿಕಿ, ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್, ಜಿ.ಪಂ ಸಿಇಒ ಅಮರೇಶ ಆರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ವೇದಮೂರ್ತಿ, ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಉಪವಿಭಾಗಾಧಿಕಾರಿ ಶಾ ಆಲಂ ಹುಸೇನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತಾರದೇವಿ, ಸಮಾಜದ ಮುಖಂಡರಾದ ಬಾಬು ದೋಖಾ, ಪರಸ್ಮಾನ್ ಕೈವಾನ್ಸರ್, ಗೌತಮ ಚಂದ್ ದೋಖಾ, ಕಾಂತಿಲಾಲ ದೋಖಾ, ದಿನೇಶ ದೋಖಾ, ರಾಜೇಶ ದೋಖಾ, ಅಜಿತರಾಜ್ ದೋಖಾ, ಬಾಬುಲಾಲ್ ಗಾಂಧಿ ಮತ್ತು ಪ್ರಮುಖರು
ಇದ್ದರು.